Wednesday, March 14, 2012

ಮಾತ್ಗವಿತೆ-50

ಒಂದಾನೊಂದು ಕಾಲವಿತ್ತು ;
ಕೋಟೆ ಕಟ್ಟಿದವನ ಕೈಗಳನ್ನೇ
ಕತ್ತರಿಸಲಾಗುತ್ತಿತ್ತು !
ಇಂದಿಗೂ ಅದೂ ಬದಲಾಗಿಲ್ಲ
ಇತಿಹಾಸ ಮರುಕಳಿಸುತ್ತಲೇ
ಇರುತ್ತದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.