Showing posts with label ಜಾತಿಗಳು. Show all posts
Showing posts with label ಜಾತಿಗಳು. Show all posts

Sunday, March 17, 2013

ಜಾತೀಯತೆ ಎಂಬ ಪ್ರಿಸಮ್ !

ಆಗ ಬೆಂಗಳೂರಿನ ಪೊಲೀಸ್ ಕಮಿಷನರ್ ನಿವೃತ್ತ ರಾಗುವ ಸಮಯ ಬಂದಿತ್ತು. ಮುಂದೆ ಯಾರನ್ನು ಕಮಿಷನರ್ ಆಗಿ ನೇಮಿಸಬೇಕು ಎಂಬ ಬಗ್ಗೆ ಮುಖ್ಯ ಮಂತ್ರಿ ಶ್ರೀ ದೇವರಾಜ ಅರಸು ಅವರ ಜತೆ ಚರ್ಚೆ ನಡೆಯುತ್ತಿತ್ತು. ನನಗೆ ಆಗ ಅಷ್ಟು ಅನುಭವ ಇರಲಿಲ್ಲ. ಒಬ್ಬ ಅಧಿಕಾರಿಯ ಹೆಸರನ್ನು ನಾನು ಸೂಚಿಸಿದೆ. ವರಿಷ್ಠತೆಯ ಪ್ರಕಾರ ಆ ಅಧಿಕಾರಿ ಆಯುಕ್ತ ರಾಗಬೇಕಿತ್ತು. ಆಗ ಲಿನ್ ಸಾಹೇಬರು ''ಇಲ್ಲ, ಅವರು ''ಈ'' ಜಾತಿಗೆ ಸೇರಿದವರು. ಮಹಾನಿರ್ದೇಶಕರು ಮತ್ತು ಗೃಹ ಕಾರ್ಯ ದರ್ಶಿಯವರು ಕೂಡ ಅದೇ ಜಾತಿಗೆ ಸೇರಿ ದವರು. ಮೂರು ಜನ ಪೋಲಿಸ್ ಮೇಲಧಿಕಾರಿಗಳು ಒಂದೇ ಜಾತಿ ಯವರಾಗಿರಬಾರದು'' ಎಂದು ಹೇಳಿದರು. ಆಮೇಲೆ ಸರಿ ಯಾದ ಜಾತಿಯ ಒಬ್ಬ ಅಧಿಕಾರಿಯನ್ನು ಆಯ್ಕೆ ಮಾಡಲಾ ಯಿತು. ಉಪವಿಭಾಗಾಧಿಕಾರಿಯ ಹುದ್ದೆಯಿಂದ ನಾನು ನೇರ ವಾಗಿ ಮುಖ್ಯಮಂತ್ರಿಯವರ ಕಚೇರಿಗೆ ಉಪಕಾರ್ಯ ದರ್ಶಿ ಯಾಗಿ ನೇಮಕಗೊಂಡಿದ್ದೆ. ಅರಸು ಅವರು ಮುಖ್ಯಮಂತ್ರಿ ಆದ ನಂತರ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ ಎಂಬ ಎರಡು ಹುದ್ದೆಗಳ ರಚನೆ ಆಯಿತು. ಅದ ಕ್ಕಿಂತ ಮೊದಲು ಈ ಹುದ್ದೆಗಳು ಇರಲಿಲ್ಲ. ಮುಖ್ಯಮಂತ್ರಿ ಅವರ ಆಪ್ತಕಾರ್ಯದರ್ಶಿ ಹುದ್ದೆ ಮಾತ್ರ ಇತ್ತು. ಉಪಕಾರ್ಯ ದರ್ಶಿಯವರ ಹುದ್ದೆಯ ರಚನೆ ಆದ ನಂತರ, ಅಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ದಿವಂಗತ ಆರ್.ಜೆ.ರೆಬೆಲ್ಲೊ ಅವರು ಅರಸು ಅವರ ಬಳಿ, ''ಈಗ ಈ ಹುದ್ದೆ ರಚಿಸಲಾಗಿದೆ. ನೀವು ಅದಕ್ಕೆ ಯಾರನ್ನು ನೇಮಕ ಮಾಡಲು ಇಷ್ಟ ಪಡುತ್ತೀರಿ?'' ಎಂದು ಕೇಳಿದ್ದರು. ಅದಕ್ಕೆ ಅರಸು ಅವರು, ''ನನಗೆ ಇಲ್ಲಿನ ಜಾತಿಯ ಅಧಿಕಾರಿ ಬೇಡ. ಯಾರಾದರೂ ಹೊರಗಡೆಯಿಂದ ಬಂದವ ರನ್ನು ಕೊಡಿ'' ಎಂದು ಕೇಳಿದ್ದರು. ಹಾಗಾಗಿ ರೆಬೆಲ್ಲೊ ಅವರು ನನ್ನನ್ನು ಆ ಸ್ಥಾನಕ್ಕೆ ನೇಮಕ ಮಾಡಿದರು. ಅವತ್ತಿನಿಂದ ಇವತ್ತಿನ ವರೆಗೆ ಆಗಿರುವ ವ್ಯತ್ಯಾಸ ಎಂದರೆ ಈಗ ಸಚಿವರು ಸಾಮಾನ್ಯವಾಗಿ ತಮ್ಮ ಜಾತಿಯ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಾರೆ. ನಾಡಿನಲ್ಲಿ ಜಾತಿ ಪ್ರಭಾವ ಹೆಚ್ಚಾಗುವ ಒಂದು ಉದಾಹರಣೆ ಇದು.

ಯಾವುದೇ ಒಂದು ಜಾತಿಯ ಪ್ರಾಬಲ್ಯ ಆಡಳಿತದಲ್ಲಿ ಇರಬಾರದು ಎನ್ನುವ ಕಾರಣಕ್ಕಾಗಿ ಇಲ್ಲಿ ಪೊಲೀಸ್ ಆಯುಕ್ತರ ನೇಮಕಾತಿಯ ವಿಷಯ ಹೇಳಬೇಕಾಯಿತು. ಆದರೆ ಈಗ ನಾವು ನೋಡುತ್ತಿರುವ ಹಾಗೆ ಚುನಾವಣೆಗಳು ಜಾತಿಯ ಆಧಾರದ ಮೇಲೆ ನಡೆಯುತ್ತವೆ. ಇದು ವಿಚಿತ್ರ. ಏಕೆಂದರೆ ಒಬ್ಬ ವೈದ್ಯ, ದರ್ಜಿ, ವಾಸ್ತುಶಿಲ್ಪಿ, ಲೆಕ್ಕಿಗ ಅಥವ ಇತರ ಯಾವುದೇ ತಜ್ಞರ ಬಳಿ ಹೋಗುವಾಗ ನಾವು ಅವರ ಪ್ರವೀಣತೆಯನ್ನು ನೋಡು ತ್ತೇವೆಯೇ ಹೊರತು ಜಾತಿಯನ್ನು ನೋಡುವುದಿಲ್ಲ. ಆದರೆ ಚುನಾವಣೆಯ ಅಭ್ಯರ್ಥಿಗಳ ವಿಷಯ ಬಂದಾಗ ಜನರು ಜಾತಿಯನ್ನು ವಿಶೇಷವಾಗಿ ಪರಿಗಣಿಸುತ್ತಾರೆ.

ಪಂಜಾಬಿನಿಂದ ಬಂದ ನಂತರ, ಇಲ್ಲಿಯ ನಿತ್ಯ ಜೀವನದಲ್ಲಿ ಜಾತೀಯತೆಯ ಪ್ರಭಾವ ನೋಡಿ ನನಗೆ ಆಶ್ಚರ್ಯ ಆಯಿತು. ಇಲ್ಲಿಯ ಊಟದ ರುಚಿ ಜಾತಿ ಪ್ರಕಾರ ಹೋಗುತ್ತದೆ. ಅಲ್ಲಿ ಪಂಜಾಬಿ ಊಟ ಅಂದರೆ ಪಂಜಾಬಿ ಊಟ ಅಷ್ಟೆ. ಇಲ್ಲಿ ಊಟ ಆದ ನಂತರ ನಾನು ಕೇಳಿದ ಕೆಲವು ಟಿಪ್ಪಣಿಗಳು ಹೀಗಿವೆ: ''ಅಹಾ! ಇದು ಶುದ್ಧ ಅಯ್ಯಂಗಾರ್ ಊಟ; ಇದು ಮಾಧ್ವರ ಊಟ; ಇದು ಲಿಂಗಾಯತರ ಊಟ; ಇದು ಮುಲಕ್‌ನಾಡು ಊಟ; ಇದು ಕುರುಬರ ಊಟ; ಇದು ಒಕ್ಕಲಿಗರ ಊಟ'' ಇತ್ಯಾದಿ. ಈಗ ನಾನು ಕೂಡ ರುಚಿಯಿಂದ ಊಟದ ಜಾತಿಯನ್ನು ಗುರುತಿಸಬಲ್ಲೆ. ಒಂದು ಕಡೆ ಚಕ್ಕೆ, ಜೀರಿಗೆ, ಲವಂಗ ಮುಖ್ಯ ವಾದರೆ, ಇನ್ನೊಂದು ಕಡೆ ಇಂಗು, ಸಾಸಿವೆ, ಮೆಂತೆಕಾಳು; ಲಿಂಗಾ ಯ ತರಿಗೆ ಬೆಳ್ಳುಳ್ಳಿ ಇಷ್ಟವಾದರೆ, ಒಕ್ಕಲಿಗರಿಗೆ ಈರುಳ್ಳಿ. ಲಿಂಗಾ ಯತರಲ್ಲಿ ಮತ್ತು ಬ್ರಾಹ್ಮಣೇತರ ಜಾತಿಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಹೆಚ್ಚು ಬಳಕೆ ಬಹುಶಃ ಬ್ರಾಹ್ಮಣರಿಂದ ತಮ್ಮ ಪ್ರತ್ಯೇಕತೆಯನ್ನು ತೋರಿಸಲು ಆಗಿದೆ. ಸ್ಮೃತಿಗಳಲ್ಲಿ ಬೆಳ್ಳುಳ್ಳಿ, ಈರುಳ್ಳಿಯ ನಿಷೇಧ ಮಾಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಕೂಡ ಇದನ್ನು ಮಾಡಿರಬಹುದು. ಆದರೆ ಕಾರಣ ಏನೇ ಇರಲಿ, ಈಗ ಬ್ರಾಹ್ಮಣರ ಮಜ್ಜಿಗೆಯಲ್ಲಿ ಇಂಗು, ಲಿಂಗಾಯಿತರ ಮಜ್ಜಿಗೆಯಲ್ಲಿ ಬೆಳ್ಳುಳ್ಳಿ ಮತ್ತು ಒಕ್ಕಲಿಗರ ಮಜ್ಜಿಗೆಯಲ್ಲಿ ಈರುಳ್ಳಿ ಇರುತ್ತದೆ. ಬಡ ಜಾತಿಯವರಿಗೆ ಏನು ಸಿಕ್ಕುತ್ತೋ ಅದೇ ನಡೆಯುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯ ದುರ್ವಾಸನೆಗೋಸ್ಕರ ಅವುಗಳನ್ನು ತಿನ್ನಬಾರದು ಅಂತ ಸ್ಮೃತಿಕಾರರು ಹೇಳಿರಬಹುದು. ಆದರೆ 'ಇದರ ಪರ್ಯಾಯವಾಗಿ ಅವರು ಅಷ್ಟೇ ದುರ್ವಾಸನೆಯುಳ್ಳ ಇಂಗನ್ನು ಹುಡುಕಿಬಿಟ್ಟರು' ಎಂದು ಸ್ವಾಮಿ ವಿವೇಕಾನಂದರು ಒಂದು ಕಡೆ ಬರೆದಿದ್ದಾರೆ. ಒಂದು ಕಾಲದಲ್ಲಿ ಮನುವಾದವನ್ನು ತಿರಸ್ಕರಿಸಿ, ಮಜ್ಜಿಗೆ ಮತ್ತು ಚಟ್ನಿಯಲ್ಲಿ ಬೆಳ್ಳುಳ್ಳಿ ಹಾಕುವ ಲಿಂಗಾ ಯತರು ಕೂಡ ಈಗ ಒಂದು ಜಾತಿ ಆಗಿಬಿಟ್ಟಿದ್ದಾರೆ. ನಾನು ಬೆಳಗಾವಿಯಲ್ಲಿ ವಿಭಾಗಾಧಿಕಾರಿಯಾಗಿದ್ದಾಗ ನನ್ನ ಮುಂದೆ ಜಾತಿ ಪ್ರಮಾಣ ಪತ್ರದ ಬಗ್ಗೆ ಒಂದು ಮೇಲ್ಮನವಿ ಬಂದಿತ್ತು. ಮೇಲ್ಮನವಿದಾರರಿಗೆ 'ಲಿಂಗಾಯಿತ' ಎಂದು ಜಾತಿ ಪ್ರಮಾಣ ಪತ್ರ ಬೇಕಿತ್ತು. ನನ್ನ ತೀರ್ಪಿನಲ್ಲಿ, 'ಲಿಂಗಾಯಿತ ಎಂದರೆ ಜಾತಿಯ ನಿರಾಕರಣೆ. ಅದು ಜಾತಿ ಅಲ್ಲ' ಎಂದು ನಾನು ಹೇಳಿದೆ.

ಊಟದ ಅಥವ ಉಡುಪುಗಳ ವ್ಯತ್ಯಾಸಗಳನ್ನು ಸಾಂಸ್ಕೃತಿಕ ವಿವಿಧತೆಯ ದೃಷ್ಟಿಯಿಂದ ನೋಡಿದರೆ ಅದು ಮಳೆಬಿಲ್ಲಿನ ಹಾಗೆ ವರ್ಣಮಯ ಎಂದನ್ನಿಸುತ್ತದೆ. ಆದರೆ ಶೇಖ್ ರೀದ್‌ಜೀ ಹೇಳಿದಂತೆ, ''ಈ ಕುಸುಬಿಯನ್ನು ಮುಟ್ಟಬಾರದು. ಇದು ಕೈಯನ್ನು ನೋಯಿಸುತ್ತದೆ.'' ಜಾತೀಯತೆ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಜನ ಎಲ್ಲವನ್ನೂ ಜಾತೀಯತೆಯ ಪ್ರಿಸಮ್‌ನಿಂದಲೇ ನೋಡುತ್ತಾರೆ. ಭೀಮ್‌ಸೇನ್ ಜೋಶಿಯ ವರು ವಚನಗಳನ್ನು ಹಾಡಲಿಲ್ಲ; ಮಲ್ಲಿಕಾರ್ಜುನ ಮನ್ಸೂರ್ ಅವರು ದಾಸರ ಪದಗಳನ್ನು ಹಾಡಲಿಲ್ಲ. ರಾಮರಾವ್ ನಾಯಕ್ ಅವರು ಮಲ್ಲಿಕಾರ್ಜುನ ಮನ್ಸೂರ್ ಅವರನ್ನು ಬಿಟ್ಟರೆ ಉಳಿದ ಉತ್ತರ ಕರ್ನಾಟಕದ ಸಂಗೀತವನ್ನು 'ಬೆಳ್ಳುಳ್ಳಿ ಹಾಡುಗಾರಿಕೆ' ಎಂದು ಅಣಕಿಸುತ್ತಿದ್ದರು.

ಕುಲ ಕುಲ ಎಂದು ಹೇಳುವವರ ಸಂಖ್ಯೆಯೇನೂ ಕಡಿಮೆ ಆಗುತ್ತಿಲ್ಲ. ಆಧುನಿಕ ಶಿಕ್ಷಣದ ಪ್ರಭಾವ ಹೆಚ್ಚಾಗುವುದರಿಂದ, ಈ ಕುಲ ಕುಲ, ಜಾತಿ ಜಾತಿ ಭಾವನೆ ಕ್ರಮೇಣ ಕ್ಷೀಣವಾಗಬಹುದು ಎಂಬ ನಂಬಿಕೆ ಇತ್ತು. ಆದರೆ ನಾವೀಗ ನೋಡುತ್ತಿರುವುದು ಇದಕ್ಕೆ ವಿರುದ್ಧವಾದದ್ದು. ಶಿಕ್ಷಿತರಿಂದಲೇ ಜಾತೀಯತೆಗೆ ಹೆಚ್ಚು ಪ್ರಚೋದನೆ ಸಿಗುತ್ತಿದೆ, ವಿಶೇಷವಾಗಿ ಚುನಾವಣೆಯ ಕಾಲದಲ್ಲಿ. ಚುನಾವಣೆ ಹತ್ತಿರ ಬರುತ್ತಿರುವಾಗ ನಾವು ಜಾತೀಯತೆಯ ತಾಂಡವವನ್ನು ನೋಡಬಹುದು.

ಅವಿಭಕ್ತ ಕುಟುಂಬಗಳು ಕೊನೆಗೊಳ್ಳುತ್ತಿರುವುದರಿಂದ ಮತ್ತು ಸಣ್ಣ ಕುಟುಂಬಗಳು ಹೆಚ್ಚಾಗುತ್ತಿರುವುದರಿಂದ ಬಹುಶಃ ಜನರು ಜಾತಿಯಲ್ಲಿ ಸುರಕ್ಷತೆಯನ್ನು ಹುಡುಕುತ್ತಿದ್ದಾರೆ. 1970ರಲ್ಲಿ ನಾನು ಬಳ್ಳಾರಿಯ ಮೋಕ ಗ್ರಾಮದಲ್ಲಿ ಒಂದು ತಿಂಗಳು ವಾಸ ವಿದ್ದೆ. ಬೇಸಿಗೆಯ ರಜದಲ್ಲಿ ಮೋಕದ ಶಾಲೆ ನನ್ನ ವಾಸಸ್ಥಾನ ವಾಗಿತ್ತು. ಒಂದು ದಿನ ನಾನು ಅಲ್ಲಿಯ ಕರಣಂ (ಶಾನುಭೋಗ)ರಾದ ದಿವಂಗತ ಭುಜಂಗರಾವ್ ದೇಸಾಯಿಯವರಲ್ಲಿ, 'ಈ ಊರಿನ ಎಲ್ಲರಿಗಿಂತ ಬಡ ಕುಟುಂಬದ ಮನೆಗೆ ಹೋಗಬೇಕು' ಎಂದು ಹೇಳಿದೆ. ಅವರು ನನ್ನನ್ನು ಮೋಕ ಗ್ರಾಮದ ಅತಿ ಬಡವನೊಬ್ಬನ ಗುಡಿಸಲಿಗೆ ಕರೆದುಕೊಂಡು ಹೋದರು. ಹೆಂಡತಿಯನ್ನು ಕಳೆದುಕೊಂಡಿದ್ದ ಆತನಿಗೆ ಇಬ್ಬರು ಮಕ್ಕಳಿದ್ದರು. ಹಿರಿಯವನಿಗೆ ಸುಮಾರು ಒಂಬತ್ತು ವರ್ಷವಾಗಿದ್ದರೆ, ಕಿರಿಯವನಿಗೆ ಸುಮಾರು ಆರು ವರ್ಷ ವಯಸ್ಸಾಗಿತ್ತು. ಒಂದು ತಿಂಗಳಿನಲ್ಲಿ ಆತನಿಗೆ ಸರಾಸರಿ ಇಪ್ಪತ್ತು ಅಥವ ಇಪ್ಪತ್ತೈದು ದಿನ ಕೆಲಸ ಸಿಗುತ್ತಿತ್ತು. ''ಕೆಲಸ ಸಿಗದೆ ಇರುವ ದಿನಗಳಲ್ಲಿ ನಿಮಗೆ ಊಟ ಎಲ್ಲಿಂದ ಸಿಗುತ್ತದೆ?'' ಎಂದು ನಾನು ಅವನನ್ನು ಕೇಳಿದೆ. ಅದಕ್ಕೆ ಆತ, ''ಅವತ್ತು ನಾನು ನೀರು ಕುಡಿದು ಉಪವಾಸ ಇದ್ದು ಬಿಡುತ್ತೇನೆ. ನನ್ನ ಮಕ್ಕಳಿಗೆ ನಮ್ಮ ಜಾತಿಯವರು ಊಟ ಕೊಡು ತ್ತಾರೆ'' ಎಂದು ಹೇಳಿದ. ಇದು ಜಾತಿಯ ಸಾಮಾಜಿಕ ಭದ್ರತೆ.

ಜಾತಿಯ ದೃಷ್ಟಿಯಿಂದ ಒಬ್ಬ ಮನುಷ್ಯನನ್ನು ನೋಡುವುದು ಎಂದರೆ ಮನುಷ್ಯತ್ವವನ್ನು ಕಿರಿದುಗೊಳಿಸಿದಂತೆ. ಒಮ್ಮೆ ಮಾಸ್ತಿಯವರು ಮಾತನಾಡುತ್ತಾ, ''ನಾನು ಕುವೆಂಪುಗೆ ನೀವು ಮಾನವತೆಯ ಕವಿಯಾಗಬೇಕು. ಒಕ್ಕಲಿಗರ ಕವಿ ಮಾತ್ರ ಆಗಬೇಡಿ ಎಂದು ಹೇಳಿದೆ'' ("I told Kuvempu, 'Ayya, be a poet for the humanity. Don't be a poet for the Vokkaligas alone'') ಎಂದು ನನ್ನ ಬಳಿ ಹೇಳಿದರು. ಕುವೆಂಪು ಅವರಿಗೆ ಆ ಮಾತನ್ನು ಹೇಳುವುದು ಮಾಸ್ತಿ ಅವರಿಗೆ ಮಾತ್ರ ಸಾಧ್ಯ ಇತ್ತು. ಈಗ ಇಂತಹ ಸಲಹೆಯನ್ನು ನಾಡಿನ ಜನತೆಗೆ ಕೊಡುವವರು ಯಾರಿದ್ದಾರೆ? ಈಗ ಸಾಹಿತ್ಯ ಮತ್ತು ಸಾಹಿತ್ಯದ ವಿಮರ್ಶೆಯನ್ನು ಕೂಡ ಜಾತೀಯತೆಯ ದೃಷ್ಟಿಯಿಂದ ನೋಡಲಾಗುತ್ತದೆ.

ಪ್ರಿಸಮ್‌ನಿಂದ ಹೊರಡುವ ಪ್ರಕಾಶ ಮಳೆ ಬಿಲ್ಲಿನ ಏಳು ಬಣ್ಣಗಳಲ್ಲಿ ವಿಭಕ್ತವಾಗುತ್ತದೆ. ಜಾತೀಯತೆಯ ಪ್ರಿಸಮ್‌ನಿಂದ ನೋಡಿದರೆ ಎಲ್ಲವೂ ವಿಭಕ್ತವಾದ ವರ್ಣಗಳಾಗಿ ಕಾಣಿಸುತ್ತವೆ. ಆದರೆ ಬಹಳ ಹೊತ್ತು ಆ ಪ್ರಿಸಮ್ ಅನ್ನು ಕಣ್ಣಮುಂದೆ ಇಟ್ಟರೆ ತಲೆನೋವು ಬರಬಹುದು. ಈ ತಲೆನೋವಿಗೆ ಉಪಚಾರ ಇಲ್ಲ.

ಕೃಪೆ : ವಿಜಯ ಕರ್ನಾಟಕ

Thursday, June 07, 2012

ಪೇಜಾವರ ಸ್ವಾಮಿಗಳೆ, ಮಾಂಸಾಹಾರಿ, ಮಧ್ಯಪಾನಿ ಬ್ರಾಹ್ಮಣರನ್ನೂ ಬಿಟ್ಟು ಬಿಡುತ್ತೀರಾ ?


-®ÚÃ}Û®é ÒMÔÚ  
1980ÁÚ ¥ÚËÚOÚ¥Ú D}Ú¡ÁÛ¨Ú%¥ÚÆÇ ÔÛVÚà 90ÁÚ ¥ÚËÚOÚ¥Ú A¦¾Úᒀ @¾æàÞ¨æ´À ^Ú×ÚÈÚØVæ ®æÞeÛÈÚÁÚ *VÚ×Û¥Ú ÉËæ‡ÞËÚ~Þ¢Ú%ÁÚß ¨ÚßÈÚßßP¥Ú§«Úß„ OÚMsÛVÚ ÕM¥Úà ¨ÚÈÚß% eÛVÚä~Væ ÈÚß}æà¡…¹ ÉÈæÞOÛ«ÚM¥ÚÁæÞ @ÈÚ}ÚÂÒ …M¥ÚÁæÞ«æàÞ GM…M}æ ºÛÑÚÈÛW}Úß¡. DsÚ߯¾Úß ÈÚáÛ¨Ú´‡ ÈÚßpÚVÚØVæ ÒÞÉß}ÚÈÛW¥Ú§ @ÈÚÂVæ ÁÛÎÚoñÈÚßlo¥ÚÆÇ ÔæÑÚÁÚß, SÛÀ~ }ÚM¦¥æ§Þ @¾æàÞ¨æ´À ^Ú×ÚÈÚØ.
A ÈÚßàÄOÚ @ÈÚÁÚß ÕM¥ÚàVÚ×Ú ÑÚMYÚl«æVæ ÔæàÁÚn¥Ú§ÁÚß. ËÚà¥ÚÃ×Û¥Ú DÈÚáÛºÛÁÚ~¾ÚßÈÚÂVæ ¦ÞOæÐ Oæàno¥æ§Þ ®æÞeÛÈÚÁÚ *VÚ×Úß. «ÚÈÚß½ ¥ÚPÐy ºÛÁÚ}Ú¥ÚÆÇ ¾ÚáÛÁÛ¥ÚÁÚà ¾Úß~¾æà…¹ÁÚß @¾æàÞ¨æ´À ÕM¥ÚàVÚ×Ú¥Úß§, *ÁÛÈÚß«Ú ¥æÞÈÛľÚß @ÆÇ¾æßÞ ¬ÈÚáÛ%yÈÛVÚ†æÞOæM¥Úß VÚno¾ÚáÛW ®ÚÃ~®Û¦Ò¥Ú§Áæ @¥Úß ®æÞeÛÈÚÁÚ *.
A¥ÚÁæ..BÈÚ}Úß¡ «ÛÈÚâ´ OÛyß~¡ÁÚßÈÚâ´¥Úß ¬dOÚàQ @¥æÞ ®æÞeÛÈÚÁÚ *VÚ×Ú«æ„Þ? OÚ׿¥Ú JM¥æÁÚsÚß ÈÚÎÚ%VÚØM¥Ú @ÈÚÁÚß OæàsÚß~¡ÁÚßÈÚ ÔæÞØOæVÚ×Úß ¾ÚáÛÈÚ ÂÞ~ BÈæ? @ÈÚÁæà…¹ ÕM¥Úà ¾Úß~¾æàÞ @¢ÚÈÛ †ÛÃÔÚ½yÂVæ ÈÚáÛ}Úà ÒÞÉß}ÚÈÛ¥Ú ÑÛ‡Éß¾æàÞ? BÎÚßo ¦«Ú «ÛÈÚâ´ @ÈÚÁÚ«Úß„ ÑÚÈÚßÑÚ¡ ÕM¥ÚàVÚ×Ú ¾Úß~¾æßM¥Úß ºÛÉÒ ÈæàÞÑÚ ÔæàÞ¥æÈÛ? eÛ~ÈÛ¦ ÉËæ‡ÞËÚ~Þ¢Ú%ÁÚß «ÚÈÚß½«Úß„ @M¢Ú¥æà§M¥Úß ºÚ´ÃÈæß¾Ú߯Çno¥Ú§ÁÛ? BÎÚoOÚàQ OÚ׿¥Ú ËÚ¬ÈÛÁÚ ÌÈÚÈæàVÚX¥ÚÆÇ A¾æàÞd«æ¾ÚáÛW¥Ú§"É®Úà eÛVÚä~ ÑÚÈÚáÛÈæÞËÚ'¥ÚÆÇ @ÈÚÁÚß AtÁÚßÈÚ ÈÚáÛ}ÚßVÚ×Û¥ÚÁÚà ¾ÚáÛÈÚâ´ÈÚâ´?
"@«ÚÀ eÛ~¾ÚßÈÚÁÚÆÇ ÈÚߥÚÀ, ÈÚáÛMÑÚ AÔÛÁÚ ®Ú¥Úª~¿ß¥æ. ÑÚÔÚ®ÚMP¡¾Úᒀ @M¢ÚÈÚÁæàM¦Væ ºæàÞd«Ú ÈÚáÛt¥ÚÁæ @ÈÚÁÚ Ñæ„ÞÔÚ †æ×æ¥Úß ÑÛ~‡OÚ AÔÛÁÚ ÑæÞÉÑÚßÈÚÈÚÁÚà «ÚM}ÚÁÚ ÈÚߥÚÀ, ÈÚáÛMÑÚ ÑæÞÈÚ«æVæ BؾÚß…ÔÚߥÚß. ÕÞVÛW «Û«Úß ÑÚÔÚ®ÚMP¡ ºæàÞd«ÚÈÚ«Úß„ ÉÁæàÞƒÑÚß}æ¡Þ«æ'!
B¥æM¢Û ÈÚáÛ}Úß ÑÛ‡ÉßÞf? ÈÚáÛMÑÛÔÛÁÚ, ÈÚߥÚÀ ÑæÞÉÑÚßÈÚÈÚÁÚ d}æ ºæàÞd«Ú ÈÚáÛt¥ÚÁæ ÑÚÔÚ®ÚMP¡¾Úᒀ OÚߨ}ÚÈÚÂVÚà @MnOæà×ÚßÙ}Ú¡Èæ @«Úß„ÈÚâ´¥Û¥ÚÁæ @ÈÚâ´VÚØM¥Ú ¥ÚàÁÚÉÁÚßÈÚÈÚÁÚ ÑÚ}ÚÓMVÚ ÈÚáÛt¥ÚÁæ ÈÚáÛMÑÛÔÛÂVÚ×Úß, OÚßsÚßOÚÂM¥ÚÄà A ^ÚlVÚ×Úß ¥ÚàÁÚÈÛW ¬ÈÚß½M}æ ®ÚÂËÚߥڪÁÛW ¸sÚ…ÔÚߥÚÄÇÈæ?  C }ÚOÚ%ÈÚ«Úà„ ¬ÞÈÚâ´ J®Ú°†æÞOÛVÚß}Ú¡¥ÚÄÇÈæÞ? B~¡Þ^æVæ }Û«æÞ 80 ÈÚÎÚ% ®ÚãÁæçÒÁÚßÈÚ C ®æÞeÛÈÚÁÚ *VÚØVæÞ«ÛW¥æ? HOæ ÉÈæÞ^Ú«æ¿ßÄÇ¥æ ÈÚáÛ}Ú«ÛsÚß~¡¦§ÞÂ? OÚ׿¥Ú ÈÚÎÚ%"¥ÚÆ}Ú OæÞÂVÚ×ÚÆÇ ®Û¥Ú¾ÚáÛ}æÃ «ÛlOÚ' ÈÚáÛt¥Ú ÑÚM¥ÚºÚ%¥ÚÆÇ ¥ÚÆ}ÚÁÚß ÑÚÔÚ®ÚMP¡ ºæàÞd«Ú ÈÚáÛt GM¥Úß ÑÚÈÛÄß ÔÛP¥ÛVÚ ®æÞeÛÈÚÁÚ *VÚ×Úß ®ÚÁÛ¾ÚáÛW ¸no¥Ú§ÁÚß. *VÚ×Û¥ÚÈÚÁÚß ¾ÚáÛÁæàM¦VÚà ºæàÞd«Ú ÈÚáÛsÚßÈÚâ´¦ÄÇ GM¥Úß @ÈÚÁÚ ºÚloMWVÚ×Úß ÑÚÈÚßeÛ¿ßÏ Oæàno¥Ú§ÁÚß. A¥ÚÁæ É®Úà eÛVÚä~ ÑÚÈÚáÛÈæÞËÚ¥ÚÆÇ ÑÚÔÚ®ÚMP¡ ºæàÞd«ÚÈÚ«Úß„ HOæ ÈÚáÛsÚ†ÛÁÚ¥Úß GM¥Úß ®æÞeÛÈÚÁÚÁÚß OæànoÁÚßÈÚ ÔæÞØOæ @ÈÚÁÚ ¬dÈÛ¥Ú …y|ÈÚ«Úß„ …¾ÚßÄß ÈÚáÛt¥æ, @ÄÇÈæ? ¬ÈÚß½ ÔæÞØOæ¾Úᒀ OÛyß~¡ÁÚßÈÚâ´¥Úß eÛ~ÈÛ¥Ú¥Ú ¥ÚàÈÛ%ÑÚ«æ¾ÚßÄÇ¥æ ÈÚß}æ¡Þ«Úß ÑÛ‡ÉßÞf?                                
¬ÈÚß½ †ÛÃÔÚ½{OæVæ ÈÚáÛMÑÛÔÛÁÚ, ÈÚߥÚÀ ÑæÞÈÚ«æ @ÎæàoM¥Úß @tu¾ÚáÛVÚß}Ú¡¥æ GM¥ÚÁæ ËÚߥڪ ÈÚáÛMÑÛÔÛ¾ÚáÛ¥Ú *OÚäÎÚ|«Ú«Úß„ HOæ DsÚ߯¾Úᒀ ®ÚãfÑÚß~¡ÞÂ? ÁÛdOÛÁÚ{VÚ×Ú«Úß„ ®Úâ´ÑÚÅÛ¿ßÒ"OÚäÎÚ| ¥æÞÈÛľÚß'OæQ"OÚäÎÚ|ÈÚßpÚ'ÈæM… †æàÞsé% }ÚVÚßÄß ÔÛPOæàMsÚß ÈÚßßdÁÛ¿ß BÅÛSæ ÈÛÀ¯¡Væ ÑæÞÁÚ¥ÚM}æ ¬¾ÚßM~ÃÒOæà×ÚßÙÈÚ ¥Ú¥Úß% ¬ÈÚßVæÞ¬}Úß¡? OÚäÎÚ| ÔÚßno¬M¥Ú OÚÐ~þÚß, †æ×榥Úß§ VæàÄÇÁÚ ÈÚß«æ¾Ú߯Ç. B…¹ÁÚà †ÛÃÔÚ½zæÞ}ÚÁÚÁÚß. ÔÛVÛ¥ÚÁæ OÚäÎÚ|¬Væ ÒPQ¥Úà§ Oælo ÑÚMÑÛQÁÚ G«Úß„~¡ÞÁÛ? ÁÛÈÚß, OÚäÎÚ| B…¹ÁÚà ÔÚßno¬M¥Ú ÔÛVÚà A^ÛÁÚ¦M¥ÚÄà OÚmÛo ÈÚáÛMÑÚÔÛÂVÚ×Úß. @M}ÚÔÚ OÚäÎÚ|«Ú ÈÚßà~%¾Úß«Úß„ ¬ÈÚß½ ÈÚßpÚ¥ÚÆÇ BlßoOæàMt¦§ÞÁÚÅÛÇ ÈÚáÛ¨Ú´‡ÁÛ¥Ú ¬ÈÚß½ eÛ~ OæsÚßÈÚâ´¦ÄÇÈæ?
Ôè¥Úß, JM¥Úß ÈÚßVÚßÉ«Ú †æ×ÚÈÚ{Væ¾Úᒀ «æÞ^ÚÁé (®ÚÂÑÚÁÚ) ÔÛVÚà «Ú^Ú%ÂMVé (OæàsÚßÈÚ ÑÚMÑÛQÁÚ) …ÔÚ×Ú ÈÚßßRÀ®Û}Úà ÈÚÕÑÚß}Ú¡¥æ. A¥ÚÁæ ÈÚßVÚßÉ«Ú ÑÚÈÚ%}æàÞÈÚßßR †æ×ÚÈÚ{VæVæ «ÛÈÚâ´ ÑÚäÏoÑÚ†æÞOÛ¥Ú ®ÚÂÑÚÁÚ ÔÛVÚà OæàsÚ†æÞOÛ¥Ú ÑÚMÑÛQÁÚ ¾ÚáÛÈÚâ´¥ÛWÁÚ†æÞOÚß? «æç~OÚ}æ, ®ÛÃÈÚáÛ{OÚ}æ, ËÚߥڪÔÚÑÚ¡}æ, Oneness  @¢ÚÈÛ HOÚ}æ¾Úß«æà„Þ AÔÛÁÚ ®Ú¥Úª~ ÈæßÞÅæ @׿¾ÚßßÈÚ eÛ~¾Úß«æà„Þ? ÑÚàQÅéVÚ×ÚÆÇ HOÛW ÑÚÈÚßÈÚÑÚ¡ðÈÚ«Úß„ @×ÚÈÚtÒ¥ÚÁÚß? …sÚÈÚ-…ÆÇ¥Ú, ÈæßÞÄß-PÞ׿M… ºæÞ¥ÚÉÄÇ¥æ GÄÇÁÚà ÑÚÈÚáÛ«ÚÁÚß, GÄÇÁÚà JM¥æÞ GM… ºÛÈÚ«æ ÈÚßàsÚ†æÞOÚß GM… OÛÁÚyOÚQÄÇÈæ? A¥ÚÁæ ¬ÞÈÚâ´ †æàÞƒÑÚÄß ÔæàÁÚnÁÚßÈÚâ´¥Úß InclusivenessVæ …¥ÚÅÛW Exclusiveness«ÚÄÇÈæ? ÔÛVÛ¥ÚÁæ eÛ~ GM…ߥÚà JM¥Úß Virtue«Û ÑÛ‡ÉßÞf? JM¥Úß ÈÚßVÚß ÔÚßlßoÈÚ Èæà¥ÚÄß eÛ~¾Úß«Úß„ A¾æßQ ÈÚáÛtOæà×ÚßÙÈÚ @ÈÚOÛËÚÉ¥æ¾æßÞ? BÎÚoOÚàQ †ÛÃÔÚ½yÀ GM¥ÚÁæÞ«Úß? Maturity of understanding @ÄÇÈæ? B«Úß„ ¾ÚáÛÁÚß"¦‡d'«ÛVÚß}Û¡«æ? ÉËÛ‡Éß}Úà ¦‡d«ÛVÚÄß GÎÚßo ÈÚÎÚ% }Ú®ÚÑÚßÓ ÈÚáÛt¥Ú? ÔÛVÛ¥ÚÁæ †ÛÃÔÚ½yÀÈæM…ߥÚß ÔÚßno¬M¥Ú …ÁÚß}Ú¡¥æ¾æßÞ?
d«Ú½«Û eÛ¾Úß}æÞ ËÚà¥ÚÃN
ÑÚMÑÛQÁÛ}é ¦‡d D^ÚÀ}æÞ
ÔÛVÚM¥ÚÁæÞ«Úß? ÔÚßlßoÈÛVÚ GÄÇÁÚà ËÚà¥ÚÃÁæÞ, ÑÚMÑÛQÁÚ¦M¥Ú D^Ú`ÁÛVÚ…ÔÚߥÚß. OÚ¥Ú%ÈÚß, ÈÚÒÎÚr, ®ÚÁÛËÚÁÚ, OÚäÎÚ| ¥æ‡>ç®Û¾Úß«Ú (ÈÛÀÑÚ), OÚ¯Ä, ¥ÚÈÚ%~ (ÈÚáÛ}ÚMW), ÑÚ}ÚÀOÛÈÚß eÛ†ÛÄ, ÈÛÆ½P, ÉËÛ‡Éß}Úà ÈÚßßM}Û¥Ú FßÏÈÚß߬VÚ×Ú ÈÚßàÄÈÚ«Úß„ ÔÚßsÚßPOæàMsÚß ÔæàÞ¥ÚÁæ @ÈÚ¾ÚáÛ%ÁÚà †ÛÃÔÚ½yÁÚÄÇ. sÛOÚoÁé ÈÚßVÚ sÛOÚoÁé, GMf¬¾ÚßÁé ÈÚßVÚ GMf¬¾ÚßÁæ%Þ AVÚ†æÞOæM… ¬¾ÚßÈÚß ÔæÞVæ BÄÇÈæãÞ ÔÛVæ¾æßÞ ÔÚßmæàoM¥ÚÂM¥ÚÅæÞ †ÛÃÔÚ½y«ÛVÚÄß ÑÛ¨Ú´ÀÉÄÇ. eÛk«Ú ÑÚM®Û¥Ú«æ ÈÚáÛtOæàMsÛVÚ ÈÚßÁÚß ÔÚßlßo Ä»ÑÚß}Ú¡¥æ ÔÛVÚà A}Ú ¦‡d«ÛVÚß}Û¡«æ. ÈÚßÔÚÏ% @ÁÚÉM¥é, ®ÚMt}é ËÛÀÈÚßf OÚäÎÚ|ÈÚÈÚß%. ÑÛ‡Éß ¥Ú¾ÚáÛ«ÚM¥Ú ÑÚÁÚÑÚ‡~, ÑÛ‡Éß ÉÈæÞOÛ«ÚM¥Ú, ÅÛÅé…ÔÚ¥Úà§Áé ËÛÒ¡ð, ÁÛeæÞM¥Úà ®ÚÃÑÛ¥é BÈÚ¾ÚáÛ%ÁÚà †ÛÃÔÚ½yÁÚÄÇ, OÚÆ}Úß ËæÃÞÎÚrÁæÒOæàMsÚÁÚß. ÈÛÆ½P …Áæ¥Ú ÁÛÈÚáÛ¾Úßy, ÈÛÀÑÚ …Áæ¥Ú ÈÚßÔÛºÛÁÚ}ÚÈÚã ¬ÈÚßVæ ÈÚdÀ%ÈæÞ? ÈæÞ¥Ú-ËÛÑÚ¡ðVÚ×Ú ®ÚÃOÛÁÚ †ÛÃÔÚ½y«Û¥ÚÈÚ«Úß ¾ÚáÛÁÚ @ƒÞ«Ú¥ÚÄàÇ BÁÚßÈÚM~ÄÇ. @M¥ÚÁæ ¾ÚáÛÁÚ OæçOæ×ÚVÚà OæÄÑÚ ÈÚáÛsÚßÈÚM~ÄÇ. @M}ÚÔÚ ÁÛd-ÈÚßÔÛÁÛdÁÚ OÛÄ¥ÚÄàÇ †ÛÃÔÚ½yÁÚß @ÈÚÂVæ @ƒÞ«ÚÈÛWÁÚÆÄÇ. @¥æÞ }ÚOÚ%ÈÚ«Úß„ CVÚÄà @«Ú‡¿ßÑÚßÈÚâ´¥Û¥ÚÁæ ¬ÈÚß½ÆÁÚß ÁÛdÇ ËæÞ.95 ºÛVÚ †ÛÃÔÚ½yÁæÞ @ÄÇ. †ÛÃÔÚ½y«Û¥ÚÈÚ«Úß «ÛÄßQ ÈæÞ¥ÚVÚ×Ú«Úß„ ÑÚM®Úãy%ÈÛW K¦ÁÚ†æÞOÚß GM¦¥æ. ¬ÞÈæÞ A}Û½ÈÚÅæàÞOÚ«Ú ÈÚáÛtOæàØÙ, ¬ÈÚß½ÆÇ GÎÚßo ÈÚßM¦ †ÛÃÔÚ½yÁÚß ÈæÞ¥ÚVÚ×Ú«Úß„ K¦OæàMt¥Û§Áæ? ÑÛ‡ÉßÞf, ÈÚß«ÚßÎÚÀ¬Væ †æÞOÛWÁÚßÈÚ J×æÙ¾Úß}Ú«Ú. J×æÙ¾Úß ÑÚMÑÛQÁÚÈæM…ߥÚß JM¥Úß eÛ~¾Úß ÑÚ‡}Ú¡ÄÇ. d}æVæ GÆÇ¾ÚßÈÚÁæVÚà A}Ú½eÛk«ÚÉÁÚßÈÚâ´¦ÄÇÈæãÞ @ÆÇ¾ÚßÈÚÁæVÚà ¾ÚáÛÁÚà }Û«Úß †ÛÃÔÚ½y GM¥Úß ¸ÞVÚÄß ÑÛ¨Ú´ÀÉÄÇ.
JM¥Úß ÈæÞ׿, ¬ÞÈÚâ´ ÑÚÑÛÀÔÛÁÚ¥Ú ®ÛÃÈÚßßRÀ}æ, ÈÚáÛMÑÛÔÛÁÚ ¥æÞÔÚOÚàQ J×æÙ¾ÚߥÚÄÇ GM¥Úß GÄÇÂVÚà PÉÈÚáÛ}Úß ÔæÞØ¥Ú§Áæ ¾ÚáÛÁÚà †æÞsÚÈæ«Úß„~¡ÁÚÆÄÇ. A¥ÚÁæ"@«ÚÀ eÛ~¾ÚßÈÚÁÚÆÇ ÈÚߥÚÀ, ÈÚáÛMÑÚ AÔÛÁÚ ®Ú¥Úª~¿ß¥æ. @ÈÚÁÚ eæà}æ ÑÚÔÚ®ÚMP¡ ºæàÞd«ÚÈÛVÚÆÞ @M}ÚeÛ%~ ÉÈÛÔÚÈÛVÚÆ OÚàsÚ¥Úß' G«Úß„~¡ÞÁÚÅÛÇ B¥Úß ¬ÈÚß½ eÛ~…ߦª¾ÚßÄÇ¥æ ÈÚß}æ¡Þ«Úß? BÎÚoOÚàQ ÈæÞ¥ÚVÚ×Ú OÛÄ¥ÚÆÇ †ÛÃÔÚ½yÁÚß ¥Ú«Ú¥Ú ÈÚáÛMÑÚ ~«Úß„~¡ÁÚÆÄÇÈæ? ËÛÃ¥Úª ÈÚáÛsÚßÈÛVÚ …Væ…Væ¾Úß ÈÚáÛMÑÛÔÛÁÚÈÚ«Úß„ Ò¥Úª®ÚtÑÚÅÛVÚß~¡}Úß¡ GM¥Úß ÑÚ‡}ÚN ÈæÞ¥ÚVÚ×æÞ ÔæÞ×Úß}Ú¡Èæ. ¬ÞÈÚâ´ ÈæÞ¥Û¨Ú´À¾Úß«Ú ÈÚáÛtÄÇ¥æ ÔæàÞ¥ÚÁæ …ÔÚߺÛÎÛ É¥Û‡MÑÚÁÛ¥Ú ËÚ}ÚÈÛ¨Û¬ AÁé. VÚzæÞËé @¢ÚÈÛ sÛ. GÑé.GÅé. ºæçÁÚ®Ú°«ÚÈÚÁÚ«Úß„ OæÞØ. ÑÚÔÚ®ÚMP¡ ºæàÞd«Ú ÈÚáÛt¥ÚÁæ Oælo ®ÚúÛÈÚ ¸ÞÁÚß}Ú¡¥æ G«Úß„~¡ÞÁÚÅÛÇ …¬¾ÚáÛ VÛMƒÞf ËÚߥڪ ËÛSÛÔÛ¾ÚáÛ¥ÚÁæ @ÈÚÁÚ d}æ¾æßÞ BÁÚß~¡¥Ú§ OÛ̽Þ ®ÚMt}Ú «æÔÚÁÚß ÈÚáÛMÑÚÈÚ«Úà„ ~«Úß„~¡¥Ú§ÁÚß, ÒÞVÚÁæÞl«Úà„ ÑæÞ¥Úß~¡¥Ú§ÁÚß. ÈÚßÁÛq, OÛ̽ÞÂ, †æMVÛÆ †ÛÃÔÚ½yÁÚß «Û«éÈæeé ÑæÞÉÑÚßÈÚâ´¦ÄÇÈæ? @ÄÇ ÈÚáÛMÑÚ ~M¥Ú GÎÚßo †ÛÃÔÚ½yÁÚß @¥æÞ Oæç¾Úᒀ ¬ÈÚß½ ®Û¥Ú®Úãeæ ÈÚáÛt¥Û§Áæ GM…ߥګÚß„ GM¥Û¥ÚÁÚà ®ÚÂÞPÐÒOæàMt¦§ÞÁÛ? ÈÚáÛMÑÚ ~«Úß„ÈÚÈÚÁÚ d}æ ÑÚÔÚ®ÚMP¡ ºæàÞd«Ú ÈÚáÛsÚßÈÚâ´¥Ú«Úß„ ÉÁæàÞƒÑÚßÈÚ ¬ÞÈÚâ´ ÈÚáÛMÑÛÔÛÂVÚ×Úß, ®æVé ¯Ã¾Úß †ÛÃÔÚ½yÁÚ«Úß„ eÛ~¿ßM¥Ú ~ÁÚÑÚQÂÑÚß~¡ÞÁÛ? @ÈÚÁÚ«Úß„ eÛ~¿ßM¥Ú …ÕÎÚQÂÑÚßÈÚ G¥æVÛÂOæ ¬ÈÚßW¥æ¾æßÞ? BÎÚoOÚàQ †ÛÃÔÚ½yÁÛ¥ÚÈÚÁÚß ÔæàÁÚVæ «Û«éÈæeé ~M¥Úß, Gzæ| OÚßt¥Úß ÈÚß«æ¾Úᒀ ÈÚßMtÈÚM}Ú @®Ú°-@ÈÚß½, ÑÚÔæàÞ¥ÚÁÚ-ÑÚÔæàÞ¥Ú¾ÚßÁÚ d}æ OÚߨ}Úß El ÈÚáÛsÚßÈÛVÚÄà «æVænÈé ®ÚÂzÛÈÚßÈÛVÚ…ÔÚߥÚÄÇÈæ? BÈÚ}Úß¡ ¬}ÚÀÈÚã ÑÚM¨ÛÀÈÚM¥Ú«æ ÈÚáÛsÚßÈÚ, ÈæÞ¥Û¨ÛÀ¾Úß«Ú ÈÚáÛsÚßÈÚ, ¾ÚáÛÁÚ @ƒÞ«Ú¥ÚÄàÇ BÁÚ¥Ú, ÈÚáÛMÑÚ-ÈÚߥÚÀVÚØM¥Ú ¥ÚàÁÚÉÁÚßÈÚ @¥æÎÚßo †ÛÃÔÚ½yÂ¥Û§Áæ ÔæÞØ? OÚmÛo †ÛÃÔÚ½y«Û¥Ú, VÚvÚ¥Û§W ÈÚáÛMÑÚ ~«Úß„~¡¥Ú§ ÁÛÈÚy«Ú«Úß„ ¬ÞÈÚâ´ ÈÚáÛ¥Ú ÈÚÀP¡¾ÚáÛW, ÈæßÞİMP¡¾ÚáÛW Ò‡ÞOÚÂÑÚß~¡ÞÁÛ? ÈÚáÛMÑÚºÚOÚÐOÚ ÁÛÈÚ߫ګÚß„ ºÚfÑÚßÈÚ …¥ÚÄß †ÛÃÔÚ½y«Û¥Ú ®ÚÁÚËÚßÁÛÈÚ߫ګÚß„ ¬ÞÈæÞOæ ®ÚãfÑÚßÈÚâ´¦ÄÇ?
@ÈÚÁÚ ÑÚMVÚ ÈÚáÛsÚ†æÞt, @ÈÚÁÚ d}æ OÚà}Úß ~«Ú„†æÞt G«Úß„ÈÚâ´¥Úß ÑÚ«Û?
A¨Ú߬OÚ ÑÚÈÚáÛd¥ÚÆÇ ÂÆf¾ÚßÑé AWÁÚÄß ÑÛ¨Ú´ÀÉÄÇ, Ò°Â^ÚßÀÈÚÅé AWÁÚÅæÞ†æÞOÚß. HOÚ}æ, J«é«æÑé @«Úß„ J¯°Oæà×ÚÙÅæÞ†æÞOÚß. BÄǦ¥Ú§Áæ @¥Úß ±Ú³ãÀsÚÅé ÈÚß«ÚÒ¤~ GM¥ÛVÚß}Ú¡¥æ. J…¹ †ÛÃÔÚ½y Oælo VÚßyVÚØ¥Ú§ÁÚà ®ÚãdÀ, ËÚà¥Úà f}æÞM¦Ã¾Úß«ÛW¥Ú§ÁÚà ®ÚãdÀ«ÚÄÇ GM… OÚÈÚß%pÚ ÈÚß«ÚÒ¤~¾Úß«Úß„ ¸t. «ÚÈÚß½ ÑÚÈÚáÛd A eÛ~, C eÛ~¾ÚáÛW Js榥ڧ«æ„Þ ÅÛºÚ ÈÚáÛtOæàMsÚß ÈÚßßÑÚÅÛ½«ÚÁÚß, ¸ÃnÎÚÁÚß «ÚÈÚß½ ÈæßÞÅæ ®ÚúÚß}Ú‡ ÑÛƒÒ¥Ú§ÄÇÈæ? ËÚäMVæÞ ÈÚßpÚ¥Ú ¾Úß~VÚ×ÛW¥Ú§ É¥ÛÀÁÚyÀÁÚß ÔÚOÚQ-…ßOÚQ GM… OÚßÁÚß… ¾ÚßßÈÚOÚÂVæ ®æÃÞÁÚzæ ¬Þt ÕM¥Úà ÑÛÈÚáÛÃdÀ OÚno¥ÚÁÚß. JM¥Úß ÈæÞ׿ †ÛÃÔÚ½yÁÛ¥Ú ÁÛÈÚßOÚäÎÚ| ®ÚÁÚÈÚßÔÚMÑÚÁÚß ¬ÈÚß½M}æ¾æßÞ ¾æàÞ_Ò¥Ú§Áæ ÉÈæÞOÛ«ÚM¥ÚÁÚß ¨ÚÈÚß%ÁÚOÚÐOÚÁÛW ÔæàÁÚÔæàÈÚßß½~¡ÁÚÆÄÇÈæÞ«æàÞ? BÈÚ~¡VÚà ~ÃÈÚßà~%VÚ×Û¥Ú …ÃÔÚ½, ÉÎÚß|, ÌÈÚ«Ú ÈÚߨæ´À¾æßÞ (@ÈÚÁÚ AÁÛ¨ÚOÚÁÚ) HOÚ}æ ÈÚßàtÄǦÁÚßÈÚâ´¥Úß «ÚÈÚß½ ÕM¥Úà ÑÚÈÚáÛd¥Ú ¥ÚßÁÚM}Ú. @¦ÁÚÆ, ¾Úß~ÈÚ¾Úß%ÁÛ¥Ú ¬ÞÈÚâ´ ¨ÚÈÚß%ËÛÑÚ¡ðOÚQ«ÚßVÚßyÈÛW¾æßÞ «Úsæ¥ÚßOæà×ÚßÙ~¡¦§ÞÁÛ? ÈÛÔÚ«Ú HÂÁÚßÈÚ ¾Úß~¾Úß«Úß„ OÚMsÚÁæ ÑÛ„«Ú ÈÚáÛsÚ†æÞOÚß GM¥Úß ÔæÞØÁÚßÈÚâ´¥Úß Væà~¡ÄÇÈæ? ÔÛVÛ¥ÚÁæ ¬ÞÈÚâ´ ÈÛÔÚ«Ú ÔÚ}Úß¡ÈÚâ´¦ÄÇÈæ? ¾Úß~¾ÚáÛ¥ÚÈÚ«Úß JM¥Úß ¦«ÚPQM}Ú Ôæ^Úß`OÛÄ JM¥æÞ ÑÚ¤×Ú¥ÚÆÇ DؾÚ߆ÛÁÚ¥Úß, EÁÚß ~ÁÚßW »OæÐ G~¡ Ôæàmæo }ÚßM¸ÒOæà×ÚÙ†æÞOÚß GM… ¬¾ÚßÈÚßÉ¥æ. ÈÚßpÚ OÚnoOæàMsÚß ÑÛÈÚáÛÃdÀ «ÚsæÑÚß~¡ÁÚßÈÚ «ÚÈÚß½ ¾ÚáÛÈÚ ÑÛ‡ÉßVÚ×Úß C ¬¾ÚßÈÚßOæQ @«ÚßVÚßyÈÛW «Úsæ¥ÚßOæà×ÚßÙ~¡¥Û§Áæ? B¥Úß ®æÞeÛÈÚÁÚ J…¹ÁÚ OÚ¢æ¾ÚßÄÇ JOÚQÆVÚ, ÆMVÛ¾Úß}Ú ÑÛ‡ÉßVÚ×ÚÆÇ Ôæ_`«ÚÈÚÁÚà B¥æÞ ÈÚß«ÚÒ¤~¾ÚßÈÚÁÚß. ®æÞeÛÈÚÁÚÁÚß †Û¿ß¸lßo …y| …¾ÚßÄß ÈÚáÛtOæà×ÚßÙ}Û¡Áæ. C ÆMVÛ¾Úß}Ú JOÚQÆVÚ ÑÛ‡ÉßVÚ×Úß J×ÚMW¥æà×ÚVæÞ PÞ×Úß eÛ~ÈÛ¥Ú ÈÚáÛsÚß}Û¡Áæ @ÎæoÞ. †ÛÃÔÚ½yÁÚß DØ¥ÚÈÚÁÚ«æ„ÄÇ PÞ×ÛW «æàÞsÚßÈÚâ´¥Úß, ÆMVÛ¾Úß}ÚÁÚß B«Ú߄إÚÈÚÁÚ«Úß„ Oæ×ÚVæ OÛyßÈÚâ´¥Úß, JOÚQÆVÚÁÚß ÕM¥Úߨ¥Ú eÛ~¾ÚßÈÚÁÚ«Úß„ PÞ×ÛW «æàÞsÚßÈÚâ´¥Úß, ÑÚÈÚáÛdOÚàQ, ÁÛÎÚoñOÚàQ J×æÙ¾ÚߥÚÄÇ. ÑÚÈÚáÛd¥Ú «Û¾ÚßOÚÁÛ¥ÚÈÚÁÚß BM¢Ú eÛ~ ÈÚß«ÚÒ¤~¾Úß«Úß„ BlßoOæà×ÚÙ†ÛÁÚ¥Úß, B«éÒW„²OæMmé ÈÚÀP¡VÚ×Úß BlßoOæàMsÚÁæ ®ÚÁÚÈÛWÄÇ.
B¥æÞ«æÞ BÁÚÆ, Oæà«æVÚà ®æÞeÛÈÚÁÚÁÚ ÈÚáÛ~«ÚÆÇ OÛyßÈÚâ´¥Úß Difference is absolute, @M¥ÚÁæ ºæÞ¥ÚÈÚâ´ ®ÚÁÚÈÚáÛ¢Ú% ÑÚ}ÚÀ G«Úß„ÈÚ @ÈÚÁÚß «ÚM¸OæàMtÁÚßÈÚ }Ú}Ú‡¥Ú ÑÚMOÚß_}Ú}æ. A¥ÚÁæ Transcending the differences and realising the equanimity with universe, ºæÞ¥ÚÈÚ«Úß„ ÉßÞ ÑÚÈÚßVÚà ÉËÚ‡¥æàM¦Væ @ɫۺÛÈÚ ÑÛƒÑÚßÈÚâ´¥æÞ @¥æ‡>ç}Ú }Ú}Ú‡, @¥æÞ ÑÚ«Û}Ú«Ú ¨ÚÈÚß%¥Ú ~ÁÚß×Úß G«Úß„ÈÚ ËÚMOÚÁÚÁÚ«Úß„ «ÛÈÚâ´ @«ÚßÑÚÂÑÚ†æÞOÚß. ÑÛ‡Éß ÉÈæÞOÛ«ÚM¥Ú, _«Ú½¾ÚáÛ«ÚM¥Ú, †ÛÄVÚMVÛ¨ÚÁÚ ~ÄOé, ÑÚ}ÚÀÑÛ¿ß †Û†Û, ÌÁÚt Ñۿ߆ۆÛ, ÁÚd¬ÞËé BÈÚÁæÄÇ ËÚMOÚÁÚÁÚ«Úß„ J¯°OæàMt¥æ§Þ C OÛÁÚyOæQ, BÈÚÁæà×ÚVæ GÄÇÁÚà JM¥æÞ GM… ºÛÈÚ«æ JsÚÈÚßàsÚÄà ËÚMOÚÁÚÁæÞ OÛÁÚy. }ÚßOÛÁÛÈÚáé, ÉßÞÁÛºÛ¿ß, eÛk«Ú¥æÞÈÚ, «ÛÈÚߥæÞÈÚ, OÚ¸ÞÁé, }Úß×ÚÒ¥ÛÑÚÁÚß ®ÚÃ~®Û¦Ò¥Úà§ B¥æÞ OÚndndsÚsÚ @«Úß„. ¥ÚßÁÚ¥ÚäÎÚoÈÚËÛ}é, eÛ~ ÑÛ‡ÉßVÚØVæ B¥æÄÇ @¢Ú%ÈÛVæàÄÇ. VÚßtVÚØWM}Ú Èæà¥ÚÄß BM¢Ú ÑÛ‡ÉßVÚ×Ú ÈÚß«ÚÒ¤~Væ Èæà¥ÚÄß «ÚÉÞOÚÁÚy, fÞzæà%¥ÛªÁÚ ÈÚáÛsÚ†æÞOÚß. AVÚ ÈÚáÛ}Úà CVÛVÚÅæÞ ÈÚß}ÛM}ÚÁÚ¥Ú ¯sÚßWVæ VÚß¾ÚáÛWÁÚßÈÚ «ÚÈÚß½ ÕM¥Úà ÑÚÈÚáÛd JM¥ÛVÚÄß, JM¥Úß GM¥Úß ¾æàÞ_ÑÚÄß ÑÛ¨Ú´À. BÄÇÈÛ¥ÚÁæ ¥ÚÆ}ÚÁÚß OæÞÂVÚ×ÚÆÇ, B}ÚÁæ ÕM¥Úߨ¥ÚÈÚÁÚß }ÚÈÚß½¥æÞ OÛĬVÚ×ÚÆÇ, †ÛÃÔÚ½yÁÚß @VÚÃÔÛÁÚVÚ×ÚÆÇ DØ¥ÚßOæà×ÚßÙÈÚ ÈÚߨڴÀ¾ÚßßVÚ ÈÚßÁÚßOÚØÒ ÑÚÈÚáÛd }ÚßMsÛW ÈÚß}æ¡ ®ÚÁÚPÞ¾ÚßÁÚ AOÚÃÈÚßyOæàQ×ÚVÛVÚ†æÞOÛVÚß}Ú¡¥æ @ÄÇÈæÞ?
Oæà«æVÚà OÛsÚßÈÚ ®ÚÃËæ„ H«æM¥ÚÁæ, ®æÞeÛÈÚÁÚ *VÚ×Úß ÔæÞØ¥ÚM}æ ÈÚáÛMÑÛÔÛÂVÚ×Ú d}æ ÑÚÔÚºæàÞd«Ú ÈÚáÛt¥ÚÁæ †ÛÃÔÚ½yÀOæQ ^ÚßÀ~ DMmÛVÚßÈÚâ´¥æÞ A¥ÚÁæ @†ÛÃÔÚ½yÁÚß ¬ÞsÚßÈÚ ¥ÚPÐzæ, ¥Û«ÚVÚ×Úß †ÛÃÔÚ½yÀÈÚ«Úß„ ÔÛ×ÚßÈÚáÛsÚßÈÚâ´¦ÄÇÈæÞ ¾Úß~ÈÚ¾Úß%ÁæÞ!?
ಕೃಪೆ : ಕನ್ನಡ ಪ್ರಭ

Tuesday, April 17, 2012

ದಲಿತ ರಾಜಕಾರಣಕ್ಕೆ ಯಾರು ಮಾದರಿ? - ದಿನೇಶ ಅಮೀನಮಟ್ಟು

`ನಾವು ರಾಜಕೀಯ ಕ್ಷೇತ್ರದಲ್ಲಿ ಸಮಾನತೆ ಪಡೆಯಲಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಅಸಮಾನತೆ ಎಂದಿನಂತೆ ಮುಂದುವರಿಯಲಿದೆ. ಈ ವಿರೋಧಾಭಾಸವನ್ನು ನಿವಾರಿಸಿಕೊಳ್ಳದೆ ಹೋದರೆ ಅಸಮಾನತೆಯಿಂದ ನೊಂದವರು ಮುಂದೊಂದು ದಿನ ರಾಜಕೀಯ ಪ್ರಜಾಪ್ರಭುತ್ವವನ್ನು ಕಿತ್ತೊಗೆಯಲಿದ್ದಾರೆ` ಎಂದು 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಒಪ್ಪಿಕೊಂಡ ದಿನವೇ ಬಿ.ಆರ್.ಅಂಬೇಡ್ಕರ್ ಹೇಳಿದ್ದರು.

ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ ಮತ್ತು ಅಸಮಾನತೆಯೇ ಸಾರವಾಗಿರುವ ಸಾಮಾಜಿಕ ವ್ಯವಸ್ಥೆಯ ನಡುವಿನ ವೈರುಧ್ಯದ ಅರಿವು ಅವರಿಗಿದ್ದ ಕಾರಣದಿಂದಲೇ ಕಟ್ಟಾ ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಅಂಬೇಡ್ಕರ್ ಕೂಡಾ ಇಂತಹ ಕಟುಮಾತುಗಳನ್ನು ಆಡಿದ್ದರು. ಅರವತ್ತೆರಡು ವರ್ಷಗಳ ನಂತರವಾದರೂ ಪರಿಸ್ಥಿತಿ ಬದಲಾಗಿದೆಯೇ?
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಎಲ್ಲವನ್ನೂ ನಿರ್ಣಯಿಸುತ್ತದೆ ಎಂದು ಹೇಳುವವರಿದ್ದಾರೆ.

ರಾಜಕೀಯ ನಾಯಕರ ಯಶಸ್ಸಿನಲ್ಲಿ ಜಾತಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ಲೇಷಿಸುವವರಿದ್ದಾರೆ. ಹೀಗಿದ್ದರೂ ದೇಶದ ಜನಸಂಖ್ಯೆಯಲ್ಲಿ ಶೇಕಡಾ 16.2ರಷ್ಟಿರುವ ಪರಿಶಿಷ್ಟ ಜಾತಿಯವರಲ್ಲಿ ಯಾರೊಬ್ಬರೂ ಪ್ರಧಾನಮಂತ್ರಿ ಆಗಲಿಲ್ಲ. ಪ್ರಧಾನಿಯಾಗುವ ಅರ್ಹತೆಯನ್ನು ಸಾಧನೆಯ ಬಲದಿಂದಲೇ ಹೊಂದಿದ್ದ ಬಾಬು ಜಗಜೀವನರಾಂ ಅವರಿಗೆ ಪ್ರಧಾನಿ ಪಟ್ಟದ ಸಮೀಪವೂ ಸುಳಿಯಲೂ ಸಾಧ್ಯವಾಗಲಿಲ್ಲ.


ಆಂಧ್ರಪ್ರದೇಶ (ಸಂಜೀವಯ್ಯ), ರಾಜಸ್ತಾನ (ಜಗನ್ನಾಥ ಪಹಾಡಿಯಾ), ಉತ್ತರ ಪ್ರದೇಶ (ಮಾಯಾವತಿ), ಬಿಹಾರ (ರಾಮಸುಂದರ ದಾಸ್) ಮತ್ತು ಮಹಾರಾಷ್ಟ್ರವನ್ನು (ಸುಶೀಲ್‌ಕುಮಾರ್ ಶಿಂಧೆ) ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲಿಯೂ ದಲಿತರು ಮುಖ್ಯಮಂತ್ರಿಯಾಗಲಿಲ್ಲ. ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದರೂ ಆ ರಾಜ್ಯಗಳಲ್ಲಿ ಯಾರೂ ಮುಖ್ಯಮಂತ್ರಿ ಆಗಲಿಲ್ಲ.

ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ದಲಿತ ಚಳವಳಿ ಹೆಚ್ಚು ಸಕ್ರಿಯವಾಗಿರುವ ಕರ್ನಾಟಕದಲ್ಲಿಯೂ ದಲಿತರೂ ಮುಖ್ಯಮಂತ್ರಿಯಾಗಲಿಲ್ಲ. ಪ್ರಧಾನಿ ಇಲ್ಲವೇ ಮುಖ್ಯಮಂತ್ರಿಗಳ ಸ್ಥಾನ ಒತ್ತಟ್ಟಿಗಿರಲಿ, ಉತ್ತರಪ್ರದೇಶವೊಂದನ್ನು ಹೊರತುಪಡಿಸಿ ಬೇರೆ ಯಾವ ರಾಜ್ಯಗಳ ರಾಜಕೀಯದಲ್ಲಿಯೂ ದಲಿತರು ನಿರ್ಣಾಯಕ ಸ್ಥಾನದಲ್ಲಿ ಇಲ್ಲ.

ಇವೆಲ್ಲವನ್ನು ಮೊದಲೇ ತಿಳಿದುಕೊಂಡಿದ್ದ ಪ್ರವಾದಿಯಂತೆ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಮಾತನಾಡಿದ್ದರು.

1952ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷವೊಂದನ್ನು ಕಟ್ಟಿ ಚುನಾವಣೆ ಎದುರಿಸಿದ ಅವರು ಜಲಂಧರ್ ನಡೆದ ಪ್ರಚಾರಸಭೆಯಲ್ಲಿ ದಲಿತ ರಾಜಕೀಯದ ಭವಿಷ್ಯದ ಹೊಳಹುಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ದಲಿತರನ್ನು ಅವರು `ಕಾಂಗ್ರೆಸ್‌ನ ಗುಲಾಮರು` ಎಂದು ಚುಚ್ಚಿದ್ದರು. `ಬಹಳಷ್ಟು ಅಸ್ಪೃಶ್ಯರು ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ.


ಅಂತಹ 30 ಸದಸ್ಯರಿದ್ದಾರೆ. ಇವರು ಎಂದಾದರೂ ಸದನದಲ್ಲಿ ಯಾವುದಾದರೂ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಯಾವುದಾದರೂ ಗೊತ್ತುವಳಿ ಇಲ್ಲವೇ ಮಸೂದೆಯನ್ನು ಮಂಡಿಸಿದ್ದಾರೆಯೇ? ತಮಗೆ ಅನಿಸಿದ್ದನ್ನು ಮುಲಾಜಿಲ್ಲದೆ ಹೇಳುವ ಧೈರ್ಯ ತೋರಿದ್ದಾರೆಯೇ? ಕಾಂಗ್ರೆಸ್ ಪಕ್ಷಕ್ಕೆ ಅರ್ಹ ದಲಿತರು ಬೇಕಾಗಿಲ್ಲ, ಗುಲಾಮರು ಬೇಕಾಗಿದೆ. ಇಂತಹ ಪಕ್ಷದ ಗುಲಾಮರು ದಲಿತರ ಪ್ರತಿನಿಧಿಗಳು ಹೇಗಾಗುತ್ತಾರೆ?` ಎಂದು ಅವರು ಪ್ರಶ್ನಿಸಿದ್ದರು.


ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜಕೀಯವಾಗಿ ದಲಿತರ ಸ್ಥಿತಿ ಏನಾಗಲಿದೆ ಎಂಬ ಸ್ಪಷ್ಟ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು `ದಲಿತ ಪ್ರತಿನಿಧಿಗಳನ್ನು ದಲಿತ ಮತದಾರರೇ ಆಯ್ಕೆ ಮಾಡುವಂತಹ ಪ್ರತ್ಯೇಕ ಮತದಾನದ ಹಕ್ಕನ್ನು ನೀಡುವಂತೆ ದುಂಡುಮೇಜಿನ ಪರಿಷತ್‌ನಲ್ಲಿ ವಾದಿಸಿದ್ದರು. ದಲಿತ ಮತದಾರರು ಉಳಿದೆಲ್ಲರ ಜತೆಯಲ್ಲಿ ಸೇರಿ ಸಾಮಾನ್ಯ ಅಭ್ಯರ್ಥಿಗೆ ಮತದಾನ ಮಾಡುವ ಜತೆಯಲ್ಲಿ, ಕೇವಲ ತಮ್ಮ ಮತದಿಂದಲೇ ದಲಿತ ಅಭ್ಯರ್ಥಿಯನ್ನು ಚುನಾಯಿಸುವ ಅಧಿಕಾರವೂ ಇರಬೇಕು.


ಇಲ್ಲದೆ ಹೋದರೆ ದಲಿತ ಜನಪ್ರತಿನಿಧಿಗಳು ರಾಜಕೀಯ ಪಕ್ಷಗಳ ಗುಲಾಮರಾಗುತ್ತಾರೆ` ಎಂದು ಅವರು ಪ್ರತಿಪಾದಿಸಿದ್ದರು. ಕೊನೆಗೂ ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಅಂಬೇಡ್ಕರ್ ಅಭಿಪ್ರಾಯವನ್ನು ಒಪ್ಪಿಕೊಂಡರೂ ಗಾಂಧೀಜಿಯವರ ವಿರೋಧದಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ.

ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡುವುದನ್ನು ವಿರೋಧಿಸಿ ಗಾಂಧೀಜಿ ಪ್ರಾರಂಭಿಸಿದ್ದ ಆಮರಣಾಂತ ಉಪವಾಸಕ್ಕೆ ಮಣಿದ ಅಂಬೇಡ್ಕರ್ ಒಲ್ಲದ ಮನಸ್ಸಿನಿಂದಲೇ ತಮ್ಮ ಬೇಡಿಕೆಯನ್ನು ಕೈಬಿಟ್ಟು `ಪೂನಾ ಒಪ್ಪಂದ`ಕ್ಕೆ ಸಹಿ ಹಾಕಿದ್ದರು. ಇದರ ಪರಿಣಾಮ ತಿಳಿದುಕೊಳ್ಳಲು ಬಹಳ ಕಾಲವೇನೂ ಬೇಕಾಗಲಿಲ್ಲ. ಸ್ವತಂತ್ರಭಾರತದಲ್ಲಿ ಸ್ವಂತ ಪಕ್ಷ ಕಟ್ಟಿ ಸ್ಪರ್ಧಿಸಿದ್ದ ಎರಡೂ ಚುನಾವಣೆಗಳಲ್ಲಿ ಅಂಬೇಡ್ಕರ್ ಸೋಲಬೇಕಾಯಿತು.


ಈಗಲಾದರೂ ಪರಿಸ್ಥಿತಿ ಬದಲಾಗಿದೆಯೇ? ಬೇರೆಬೇರೆ ರಾಜ್ಯಗಳಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಐದು ಮಂದಿ ಮುಖ್ಯಮಂತ್ರಿಗಳಾದರೂ ಅವರಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಅವರೆಲ್ಲ ಮುಖ್ಯಮಂತ್ರಿಯಾಗಿದ್ದು ಸ್ವಂತ ಬಲದಿಂದ ಅಲ್ಲ, ಕಾಂಗ್ರೆಸ್ ಬೆಂಬಲದಿಂದ. ಇದಕ್ಕೆ ಹೊರತಾದವರೆಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರೊಬ್ಬರೇ.


ಈ ಕಾರಣದಿಂದಲೇ ದಲಿತ ರಾಜಕೀಯದ ಯಶಸ್ವಿ ಮಾದರಿ -ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ್ದು ಮಾತ್ರ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ ಪರಾಭವಗೊಂಡಿದ್ದರೂ ತಳ್ಳಿಹಾಕಿ ಬಿಡುವಂತಹ ಪಕ್ಷ ಅದಲ್ಲ ಎನ್ನುವುದು ಅದರ ಬೆಳವಣಿಗೆಯನ್ನು ಗಮನಿಸುತ್ತ ಬಂದವರಿಗೆಲ್ಲರಿಗೂ ಗೊತ್ತು. ಅದರ ಈ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ  ಆ ಪಕ್ಷದ ಸ್ಥಾಪಕರಾದ ಕಾನ್ಸಿರಾಮ್ ಅವರನ್ನು ಮೊದಲು ಅರ್ಥಮಾಡಿಕೊಳ್ಳಬೇಕು.


ಅಂಬೇಡ್ಕರ್ ಅವರ ನಂತರದ ಬಹುಮುಖ್ಯ ದಲಿತ ರಾಜಕೀಯ ನಾಯಕ ಕಾನ್ಸಿರಾಮ್ ಎನ್ನುವುದರಲ್ಲಿ ಅನುಮಾನ ಇಲ್ಲ. ವಿದ್ಯೆಯಲ್ಲಿಯಾಗಲಿ, ವಿದ್ವತ್‌ನಲ್ಲಿಯಾಗಲಿ  ಅಂಬೇಡ್ಕರ್ ಅವರಿಗೆ ಕಾನ್ಸಿರಾಮ್ ಸಮ ಅಲ್ಲ. ಆದರೆ ರಾಜಕೀಯವಾಗಿ ಅಂಬೇಡ್ಕರ್ ಅವರಿಗಿಂತಲೂ ಕಾನ್ಸಿರಾಮ್ ಯಶಸ್ವಿ ರಾಜಕಾರಣಿ.


1918ರಿಂದ 1930ರ ವರೆಗಿನ ಅಂಬೇಡ್ಕರ್ ಅವರ ಜೀವನದ ಮೊದಲ ಘಟ್ಟದಲ್ಲಿ ಬಹಿಷ್ಕೃತ ಹಿತಕರಣೆ ಸಭಾ ಸ್ಥಾಪನೆ, ಮಹಾಡ್ ಸತ್ಯಾಗ್ರಹ, ಪೂನಾದ ಪಾರ್ವತಿ ದೇವಸ್ಥಾನ ಮತ್ತು ನಾಸಿಕ ಕಾಳಾರಾಮ ದೇವಸ್ಥಾನ ಪ್ರವೇಶ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಚಳವಳಿಯನ್ನು ಮುನ್ನಡೆಸಿದ್ದ ಅಂಬೇಡ್ಕರ್, ನಂತರ 1930ರಿಂದ 1951ರ ವರೆಗಿನ ಅವಧಿಯಲ್ಲಿ ತಮ್ಮನ್ನು ರಾಜಕೀಯವಾಗಿ ತೊಡಗಿಸಿಕೊಂಡಿದ್ದರು.


ಈ ಅವಧಿಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷ, ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಭಾರತೀಯ ರಿಪಬ್ಲಿಕನ್ ಪಕ್ಷ ಎಂಬ ಮೂರು ರಾಜಕೀಯ ಪಕ್ಷಗಳನ್ನೂ ಅವರು ಕಟ್ಟಿದ್ದರು. ಆದರೆ ಅಂಬೇಡ್ಕರ್ ಅವರಿಗೆ ರಾಜಕೀಯ ಯಶಸ್ಸು ಸಿಗಲೇ ಇಲ್ಲ. ಈ ವೈಫಲ್ಯಕ್ಕೆ ಅಂಬೇಡ್ಕರ್ ಅವರ ಕಡು ಸೈದ್ಧಾಂತಿಕ ನಿಷ್ಠೆ ಮತ್ತು ದಲಿತ ಕೇಂದ್ರಿತ ರಾಜಕಾರಣದ ಮಿತಿಯೂ ಕಾರಣವಾಗಿರಬಹುದು. ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ಕಾನ್ಸಿರಾಮ್ ರಾಜಕಾರಣವನ್ನು ಇನ್ನಷ್ಟು ಒಳಹೊಕ್ಕು ನೋಡಬೇಕಾಗುತ್ತದೆ.


ಶುದ್ಧ ಸೈದ್ಧಾಂತಿಕ ರಾಜಕಾರಣದ ಬಗ್ಗೆ ಕಾನ್ಸಿರಾಮ್ ಅವರಿಗೆ ನಂಬಿಕೆ ಇರಲಿಲ್ಲ ಎಂದು ಹೇಳಲಾಗದು. ಆದರೆ ಅದರ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಿದ್ದದ್ದು ಕಡಿಮೆ. ಅವರದ್ದು ವಾಸ್ತವದ ನೆಲೆಗಟ್ಟಿನ ರಾಜಕಾರಣ. ಈ ಮೂಲಕ ಅವರು ದಲಿತರು ಮತ್ತು ಬಹುಜನರ ನಡುವಿನ ಸಂಬಂಧದ ವ್ಯಾಕರಣವನ್ನೇ ಬದಲಿಸಿದ್ದರು. ಜೀವನದ ಪ್ರಾರಂಭದ ದಿನಗಳಲ್ಲಿ ಅವರು ಮಹಾರಾಷ್ಟ್ರದಲ್ಲಿ ಒಂದಷ್ಟು ಕಾಲ ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್‌ಪಿಐ) ಜತೆಯಿದ್ದರೂ ಆ ಪಕ್ಷದ ದಲಿತ ಕೇಂದ್ರಿತ ರಾಜಕಾರಣವನ್ನು ಇಷ್ಟಪಡುತ್ತಿರಲಿಲ್ಲ.


ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯ `ಬಹುಜನ ಸಮಾಜ`ದ ಭಾಗವೆಂದೇ ಅವರು ಹೇಳುತ್ತಿದ್ದರು. ಇದರಿಂದಾಗಿ ಅವರು ಪ್ರಾರಂಭದಲ್ಲಿ ಕಟ್ಟಿದ `ಅಖಿಲ ಭಾರತ ಹಿಂದುಳಿದ (ಎಸ್‌ಸಿ, ಎಸ್‌ಟಿ, ಒಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ` (ಬಿಎಎಂಸಿಇಎಫ್) ವಾಗಲಿ, ಅದರ ನಂತರ ಸ್ಥಾಪಿಸಿದ್ದ `ದಲಿತ್ ಶೋಷಿತ್ ಸಮಾಜ್ ಸಂಘರ್ಷ ಸಮಿತಿ, ಇಲ್ಲವೇ ಡಿಎಸ್-4 ಆಗಲಿ ಕೊನೆಗೆ ಸ್ಥಾಪಿಸಿದ ಬಹುಜನ ಸಮಾಜ ಪಕ್ಷವಾಗಲಿ (ಬಿಎಸ್‌ಪಿ) ಕೇವಲ ದಲಿತ ಕೇಂದ್ರಿತ ಸಂಘಟನೆಗಳಾಗಿರಲಿಲ್ಲ.

ಮೀಸಲಾತಿಯ ಕಾರಣದಿಂದಾಗಿ ಎಷ್ಟೋ ಕಡೆ ಹಿಂದುಳಿದ ಜಾತಿಗಳಿಗಿಂತ ದಲಿತರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದರು.  ಬಿಎಸ್‌ಪಿಯ ಬ್ಯಾನರ್, ಪೋಸ್ಟರ್ ಇಲ್ಲವೇ ಲೆಟರ್‌ಹೆಡ್‌ಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಅವರ ಜತೆಯಲ್ಲಿ ಜ್ಯೋತಿಬಾ ಪುಲೆ, ಸಾಹು ಮಹಾರಾಜ್, ಪೆರಿಯಾರ್ ಮತ್ತು ನಾರಾಯಣ ಗುರುಗಳ ಭಾವಚಿತ್ರ ಅಚ್ಚುಹಾಕಿಸುವುದನ್ನು ಅವರು ಕಡ್ಡಾಯಗೊಳಿಸಿದ್ದರು.


1995ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿ ತಮ್ಮ ಬಜೆಟ್‌ನ ಶೇಕಡಾ 27ರಷ್ಟು ಹಣವನ್ನು ಹಿಂದುಳಿದ ಜಾತಿಗಳಿಗೆ ಮೀಸಲಿಟ್ಟಿದ್ದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದರು. ಸರ್ಕಾರಿ ನೌಕರಿಗಳಲ್ಲಿ ಮುಸ್ಲಿಮರಲ್ಲಿರುವ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ನೀಡಬೇಕೆಂಬ ಉತ್ತರಪ್ರದೇಶ ಹಿಂದುಳಿದ ಜಾತಿಗಳ ಒಕ್ಕೂಟದ ವರದಿಯನ್ನು ಮಾಯಾವತಿ ಜಾರಿಗೊಳಿಸಿದ್ದರು.


ಹಿಂದುಳಿದ ಜಾತಿಗಳ ಶೇಕಡಾ 27ರ ಮೀಸಲಾತಿಯಲ್ಲಿ ಶೇಕಡಾ ಎಂಟರಷ್ಟನ್ನು ಮುಸ್ಲಿಮರಲ್ಲಿನ ಹಿಂದುಳಿದ ಜಾತಿಗಳಿಗೆ ನೀಡಿದ್ದರು. 1996ರ ವಿಧಾನಸಭಾ ಚುನಾವಣೆಯಲ್ಲಿನ ಬಿಎಸ್‌ಪಿ ಅಭ್ಯರ್ಥಿಗಳಲ್ಲಿ ಶೇಕಡಾ 29ರಷ್ಟು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಿದ್ದರು. ಉಳಿದಂತೆ ಶೇಕಡಾ 34ರಷ್ಟು ಹಿಂದುಳಿದ ಜಾತಿಗಳು, ಶೇಕಡಾ 18ರಷ್ಟು ಮುಸ್ಲಿಮರಿದ್ದರು.


ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಬಿಎಸ್‌ಪಿಯಲ್ಲಿ ಮಾಯಾವತಿಯವರೇ ಎಲ್ಲವೂ ಆಗಿದ್ದರೂ ಪಕ್ಷದ ಪದಾಧಿಕಾರಗಳನ್ನು ಜಾತಿಜನಸಂಖ್ಯೆಗೆ ಅನುಗುಣವಾಗಿ ನೀಡುತ್ತಾ ಬಂದಿದ್ದಾರೆ. ಹಿಂದುಳಿದ ಜಾತಿಗಳಲ್ಲಿ ಮುಖ್ಯವಾಗಿ ಅತೀ ಹಿಂದುಳಿದಿರುವ ನಿಷಾದ್, ಸೈನಿ, ಶಾಖ್ಯ, ಬಗೇಲ್, ಕಶ್ಯಪ್ ಮತ್ತು ರಾಜ್‌ಭರ್ ಸಮುದಾಯಕ್ಕೆ ಬಿಎಸ್‌ಪಿಯಲ್ಲಿ ಈಗಲೂ ಹೆಚ್ಚಿನ ಪ್ರಾತಿನಿಧ್ಯ ಇದೆ.


ವಿಧಾನಸಭೆ ನಮ್ಮ ಸುತ್ತಲಿನ ಸಮಾಜದ ರಚನೆಯನ್ನು ಪ್ರತಿಬಿಂಬಿಸುವಂತಿರಬೇಕು ಎನ್ನುವುದು ಕಾನ್ಸಿರಾಮ್ ಅವರ ಚಿಂತನೆಯಾಗಿತ್ತು. ಈ ಕಾರಣದಿಂದಾಗಿಯೇ ಮೇಲ್ಜಾತಿಯೂ ಸೇರಿದಂತೆ ಎಲ್ಲರಿಗೂ ಅವರ ಜಾತಿ ಜನಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಅವರು ಹೇಳುತ್ತಿದ್ದದ್ದು ಮಾತ್ರವಲ್ಲ, 2002ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ ಮಾಡಿಯೂ ತೋರಿಸಿದ್ದರು. ನಂತರದ ದಿನಗಳಲ್ಲಿ ಮಾಯಾವತಿಯವರೂ ಆ ಸೂತ್ರವನ್ನು ಪಾಲಿಸಿಕೊಂಡು ಬಂದಿದ್ದಾರೆ.


ಮಾಯಾವತಿಯವರೂ ಸೇರಿದಂತೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದ ಮೊದಲ ಚುನಾವಣೆಯಿಂದ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಗಳಿಸಿದ್ದ 2007ರ ಚುನಾವಣೆಯ ವರೆಗೆ ಬಿಎಸ್‌ಪಿ ಸಾಗಿ ಬಂದ ಹಾದಿಯನ್ನು ನೋಡುತ್ತಾ ಬಂದರೆ ಉದ್ದಕ್ಕೂ ಈ ರೀತಿ ತನ್ನ ನೆಲೆಯನ್ನು ವಿಸ್ತರಿಸುತ್ತಾ ಬಂದಿರುವುದನ್ನು ಕಾಣಬಹುದು.


ಬಿಜೆಪಿ ಜತೆಗಿನ ಮೈತ್ರಿ, `ಬ್ರಾಹ್ಮಣ್ ಜೋಡೋ`-ಎಲ್ಲವೂ ಈ ಕಾರ್ಯತಂತ್ರದ ಭಾಗವೇ ಆಗಿತ್ತು. ಇದರಿಂದ ಬಿಎಸ್‌ಪಿ ಗಳಿಸಿದ್ದು ಹೆಚ್ಚು ಕಳೆದುಕೊಂಡದ್ದು ಬಹಳ ಕಡಿಮೆ. ಈ ಬಾರಿಯ ಚುನಾವಣೆಯಲ್ಲಿಯೂ ಬಿಎಸ್‌ಪಿ ಸೋಲಿಗೆ ಗೆಲುವಿನ ಮದದಿಂದ ನಡೆಸಿದ ವೈಯಕ್ತಿಕ ಹುಚ್ಚಾಟಗಳೇ ಕಾರಣ ಹೊರತು, ಅದರ ರಾಜಕೀಯ ಕಾರ್ಯತಂತ್ರದ ವೈಫಲ್ಯ ಅಲ್ಲ.


ಇದರಿಂದಾಗಿಯೇ ರಾಜಕೀಯ ಪಕ್ಷಗಳ ಗುಲಾಮಗಿರಿಯಿಂದ ಹೊರತಾದ ಸ್ವತಂತ್ರ ಮತ್ತು ಸ್ವಾಭಿಮಾನಿ ದಲಿತ ರಾಜಕಾರಣಕ್ಕೆ ಅಂಬೇಡ್ಕರ್ ಪ್ರೇರಣೆ ಒದಗಿಸಬಹುದು, ಆದರೆ ಮಾದರಿಯಾಗಿ ಕಾನ್ಸಿರಾಮ್ ಅವರನ್ನೇ ಸ್ವೀಕರಿಸಬೇಕಾಗುತ್ತದೆ.
ಕೃಪೆ : ಪ್ರಜಾವಾಣಿ 

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.