Showing posts with label ಸಾಧನೆ. Show all posts
Showing posts with label ಸಾಧನೆ. Show all posts

Wednesday, August 29, 2012

बाबासाहेब आणि भारतीय संविधान

 
 
डॉ. संदीप नंदेश्वर, नागपूर ९२२६७३४०९१
बाबासाहेब संविधान अमलात येण्याच्या आधीच भारतीय घटनेचे शिल्पकार बनले होते.

महावीर सांगलीकर हा बाळबोध भट आजकाल भारतीय संविधान आणि बाबासाहेबांच्या योगदानावर बरळतो आहे...त्याला उत्तर द्यावे इतकी त्याची लायकी नाही... पण आज संविधानाच्या संबंधाने काही प्रश्न उपस्थित होतात म्हणून संविधानाविषयी निर्माण झालेला संभ्रम दूर व्हायला हवा....

भारतीय संविधानाची निर्मिती प्रक्रिया १९०९ च्या मोर्ले-मिंटो सुधारणा कायद्यापासून सुरु झाली आहे. आणि शेवट हा २६ नोव्हेंबर १९४९ ला संविधान सभेच्या संविधान स्वीकारापर्यंत ती चालली आहे. या मध्यंतरीच्या काळात १९१९ चा montague - Chemsford सुधारणा कायदा महत्वाचा आहे. ज्या कायद्याने भारतीयांना मर्यादित राजकीय, आर्थिक, सामाजिक स्वातंत्र्य बहाल केले. हा १९१९ चा कायदा बनण्याआधी साउथबुरो कमिशन १९१८ समोर डॉ. बाबासाहेबांनी निवेदन देऊन साक्ष दिली होती. त्यात ज्या मागण्या प्रामुख्याने बाबासाहेबांनी केल्या होत्या त्या १९१९ च्या montague - Chemsford सुधारणा कायदात समाविष्ट करण्यात आल्या होत्या. बाबासाहेब वगळता तिथे या देशातील कुठल्याही अन्य व्यक्ती वा संघटनांचा समावेश का झाला नाही. फक्त डॉ. बाबासाहेब आंबेडकर यांनाच या देशाच्या स्वातंत्र्याची आणि या देशातल्या जनतेच्या हिताची काळजी होती हेच दिसून येते.

त्यानंतर १९२७ ला सायमन कमिशन इथल्या परिस्थितीचा अभ्यास करायला भारतात आले. त्या कमिशन ला महात्मा गांधीच्या नेतृत्वातील कॉंग्रेस ने विरोध केला. आणि Go Back सायमन चा नारा लावला. कॉंग्रेस ने कुठलेही सहकार्य या कमिशन ला केले नाही. परंतु बाबासाहेबांनी या कमिशन ला सुद्धा आपल्या मागण्यांचे निवेदन सदर केले. त्या निवेदनात इथल्या अस्पृश्यांच्या कल्याणासाठी इंग्रज सरकारने काय केले पाहिजे यासोबतच भारतातील संविधान निर्मितीसाठी आणि राजकीय प्रांतिक विधीमंडळाची मांडणी व रचना कशी असावी याविषयी सुद्धा मार्गदर्शन केले होते. तेव्हा कॉंग्रेस काय; गांधी काय; तर या देशातले इतर अन्य महा-(पुरुष), संस्था-संघटना निष्काम कर्मयोगाच्या समाधी अवस्थेत बसल्या होत्या.

१९२७ च्या सायमन कमिशन ने केलेल्या शिफारशीनुसारच इंग्रज संसदेने गोलमेज परिषद बोलावली. त्यात प्रामुख्याने बाबासाहेबांना पुनःच्या आमंत्रित करण्यात आले. या पहिल्या गोलमेज परिषदेला गांधीप्रणीत कॉंग्रेस ने बहिष्कार घातला. परंतु बाबासाहेबांनी गोलमेज परिषदेत हजेरी देत इंग्रज सरकारला या देशाला कश्याप्रकारच्या कायद्याची गरज आहे. हे पटवून दिले. भारतातील प्रांतिक आणि केंद्रीय विधीमंडळांची रचना कशी असावी हे सुद्धा पटवून दिले. हे गांधी आणि कॉंग्रेस ला माहित झाल्याने गांधी व कॉंग्रेस चे महत्व टिकून राहावे म्हणून गांधी दुस-या गोलमेज परिषदेला हजार झाले. तिथेही गांधी आणि बाबासाहेब यांच्यात भारतीय सामाजिक परिस्थिती लक्षात घेता आवश्यक असणा-या तरतुदी संबंधाने मोठ्या प्रमाणात खडाजंगी झाली. शेवटी गोलमेज परिषदेने बाबासाहेबांच्या बाजूने ठराव घेतला. गांधींना त्यात सपशेल अपयश पचवावे लागले आणि बाबासाहेबांपुढे घुताने टेकावे लागले. (कृपया पुणे कराराच्या संबधाचा जो विषय आहे त्यावर मी बोलत नाही. तो विषय वगळता अन्य ठरावावर मी बोलत आहे) याच गोलमेज परिषदेने घेतलेल्या ठरावांचा जाहीरनामा प्रसिद्ध करण्यात आला. आणि त्याचेच रुपांतर पुढे १९३५ च्या कायद्यात झाले. म्हणजेच याही कायद्यात बाबासाहेबांचे योगदान मोठे आहे.

पुढे भारतीय संविधान निर्मितीच्या प्रक्रियेला इंग्रज सरकारकडून प्रयत्न करण्यात आले. त्यासाठी त्यांनी विविध आयोगांना भारतात पाठविले. त्यातलेच पहिले १९४२ ला परत सायमन कमिशन भारतात आले. तेव्हाही गांधीप्रणीत कॉंग्रेस ने त्याला विरोध केला. परंतु बाबासाहेबांनी मात्र सहकार्य केले. आपल्या मागण्यांचे निवेदन देत राहिले. त्यानंतर पुन्हा संविधान निर्मितीच्या संबंधाने निर्णय घेण्यासाठी क्रिप्स मिशन (त्रीमंत्री योजना म्हणून प्रसिद्ध) भारतात आले. तेव्हा थोडीशी कॉंग्रेस ची भूमिका मवाळ झाली होती. कारण प्रत्येक वेळेस बाबासाहेब आपल्या मागण्या इंग्रजांकडून मान्य करवून घेत होते. परत १९४६ ला माउंटबेटन च्या नेतृत्वात एक आयोग भारतात आले. जो संविधान सभेच्या निर्मितीसाठी शेवटचा आयोग ठरला. या सर्व इतिहासात बाबासाहेबांचे मोठे योगदान राहिले आहे. कॉंग्रेस किंवा गांधी किंवा अन्य कुणापेक्षा पेक्षा जास्त योगदान संविधान निर्मितीच्या पूर्वइतिहासात डॉ. बाबासाहेब आंबेडकरांचे राहिलेले आहे.

माउंटबेटन ने दिलेल्या अंतिम सूचनेवरून संविधान सभेच्या निवडणुका सुरु झाल्या. बाबासाहेब पश्चिम बंगाल प्रांतातून संविधान सभेवर निवडून आले. (तेव्हाही कॉंग्रेस ने बाबासाहेब संविधान सभेवर निवडून येऊ नये म्हणून प्रयत्नांची पराकाष्टा केली होती. कारण पूर्वइतिहास त्यांना माहित असल्याने...कॉंग्रेस चे काहीही चालले नसते म्हणून) ९ डिसेंबर १९४६ ला संविधान सभेची पहिली बैठक बोलाविण्यात आली. आणि भारतीय संविधानाचे प्रारूप कसे असावे यावर दीर्घ चर्चा झाली. या चर्चेत प्रत्येकच सदस्याला मते मांडण्याची संधी देण्यात आली. बाबासाहेबांना आपली मते मांडण्यासाठी वाट पहावी लागत होती.

अखेर १३ डिसेंबर १९४६ ला बाबासाहेबांना संविधान सभेसमोर संविधानाच्या प्रारुपावर मत मांडण्यासाठी अचानक आमंत्रित करण्यात आले. (अचानक यासाठी कि अनेक सदस्य बाकी असल्याने बाबासाहेबांना याची कल्पनाच नव्हती कि त्यांना या दिवशी आपली मते मांडवी लागतील म्हणून...) बाबासाहेबांनी सुरवातीलाच याचा उल्लेख केला कि "माझा नंबर आज लागेल याची मला कल्पना नव्हती. तशी पूर्वसूचना मला मिळाली असती तर मी पूर्वतयारीनिशी माझे मत मांडले असते. पण तरीही मी माझे मत मांडणार आहे..." बाबासाहेबांचे ते संविधान सभेतील पहिले भाषण सुरु झाले. संपूर्ण सभागृह अवाक होऊन अतिशय एकाग्रचित्त झाले होते.

बाबासाहेब एकावर एक मुद्दे आपल्या बुद्धिचातुर्याने संविधान सभेसमोर मांडत होते. सभागृहातील एकही सदस्य त्या बाबासाहेबाच्या भाषणाच्या वेळी उठला नाही कि जागचा हलला सुद्धा नाही. बाबासाहेबांच्या मुखातून जणू काही भविष्याचे संविधानाच बाहेर पडत होते. ज्यात संपूर्ण मानवजातीच्या कल्याणाची एक आचारसंहिताच लिहिली जात होती. बाबासाहेबांचे भाषण झाल्यावर सभागृह टाळ्यांच्या गळगळाटांने निनादून उठले. संपूर्ण सभागृहातील सदस्यांनी बाबासाहेबांच्या विद्वत्तेपुढे मानच झुकविली. बाबासाहेबांचे विरोधकही त्या भाषणाने इतके प्रभावी झाले कि त्यांच्या तोंडून कौतुकाचे शब्दही फुटत नव्हते.

अश्यातच भारत आणि पाकिस्थानाची फाळणी होण्याचे संकेत होते. ती झाली. बाबासाहेबांचा मतदार संघ पाकिस्तानात गेला. त्यामुळे संविधान सभेतील त्यांचे सदस्यत्व धोक्यात येणार होते. अश्या परिस्थितीत बाबासाहेबांचे समर्थक आणि संविधान सभेतील अन्य सभासद ज्यांनी बाबासाहेबांचे १३ डिसेंबर १९४६ चे भाषण ऐकले होते त्यांचा कॉंग्रेस वर दबाव निर्माण झाला. कॉंगेस ला पण बाबासाहेबांना संविधान सभेतील कामकाजापासून अलिप्त ठेवता येत नव्हते. कारण इतकी प्रचंड विद्वत्ता आणि कल्याणाचा जाहीरनामा संपूर्ण कॉंग्रेस मध्ये कुणाकडेही नव्हते. भारताचे संविधान बाबासाहेबंशिवाय बनणे अशक्यप्राय होते हे कॉंग्रेस चांगल्याने जाणून होती. म्हणून शेवटी बी जी खेरांना पत्र लिहून जयकरांचे मुंबई प्रांतातील संविधान सभेतील सदस्यत्व अन्य कारणाने रद्द करण्यात आले. आणि त्या टिकाणी बाबासाहेबांना संविधान सभेवर निवडून आणण्यात आले. कॉंग्रेस, संविधान सभा, भारत देश या सर्वांचीच ती गरज होती. बाबासाहेब संविधान सभेवर निवडून जाने सर्वांच्याच हिताचे होते. त्यानंतर बाबासाहेबांनी संविधानाच्या मसुदा समितीच्या अध्यक्षपदावरून केलेली कामगिरी आणि त्यांची संविधान सभेतील सर्व कलमांवर केलेली भाषणे म्हणजे या देशाचे भवितव्यच होते.

संविधान निर्मितीचा हा पूर्ण इतिहास आपण लक्षात घेतला तर बाबासाहेब संविधान अमलात येण्याच्या आधीच भारतीय घटनेचे शिल्पकार बनले होते. परंतु काही बांडगुळे ठराविक अंतराने बाबासाहेब आणी भारतीय संविधानावर चिखलफेक करतात. ती मोडून काढण्यासाठी हा इतिहास आम्ही लक्षात घेतला पाहिजे. या देशात संविधान किती माणसांपर्यंत पोहचला आहे ? हे पाहायचे असेल तर अलीकडच्या काळात अनेक उदाहरणे डोळ्यासमोर येत आहेत. इथली माणसे INDIAN PINAL CODE, HINDU LAW, COMPANY LAW, FAMILY LAW, CONTRACT LAW etc. अश्या अनेक कायद्यांची भेसळ भारतीय संविधानाशी करतात. उदा. "कसाबला लवकर फाशी होत नाही कारण संविधान जबाबदार आहे." "भ्रष्टाचार्यांना रोकता येत नाही. कारण संविधान जबाबदार आहे." सर्व प्रश्नांसाठी वेगळे कायदे असतांना ही बाळबोध माणसे सरसकट भारतीय संविधानाला आणि बाबासाहेबांना जबाबदार ठरवितात. हे किती हास्यास्पद आहे. आणि या देशातल्या अश्या बाळबोध माणसांमध्ये किती संविधानिक जागृती झाली आहे हे आपल्या लक्षात येईल.

बाबासाहेब आणि भारतीय संविधान यावर बोटे ठेवून उलटसुलट इतिहास मांडणा-या, वाचना-या, लिहिणा-या, सांगणा-या बाल्बोधांनी हा इतिहास वाचवा आणि नंतरच चर्चा करावी.


Wednesday, July 04, 2012

ಸೋಲು ಯಶಸ್ಸಿನ ತಳಹದಿ

                                          ಡಾ. ಗುರುರಾಜ  ಕರ್ಜಗಿ
ಸೋಲು ಗೆಲುವಿನ ತಳಹದಿ  ಎಂದು ಹೇಳುತ್ತಾರೆ. ಆದರೆ, ಕೆಲವರು ಮಾತ್ರ ತಾವು ಕಂಡ ಸೋಲನ್ನು ಸರಿಯಾಗಿ ವಿವೇಚಿಸಿ, ಚಿಂತಿಸಿ, ಸೋಲಿಗೆ ಕಾರಣವಾದ ಸಂಗತಿಗಳನ್ನು ಅರಿತುಕೊಂಡು, ತಿದ್ದಿಕೊಂಡು ಗೆಲುವಿನತ್ತ ಮುಖ ಮಾಡುತ್ತಾರೆ.

ಬಹಳಷ್ಟು ಜನ, ಸೋಲನ್ನು ನೆನೆಯುತ್ತ ತಮ್ಮ ಕೈಯಿಂದ ಅದು ಆಗಲಾರದು ಎಂದುಕೊಂಡು, ಅದೃಷ್ಟ ಹಳಿದು ಕೈಚೆಲ್ಲಿ ಕೂಡ್ರುತ್ತಾರೆ. 1958ರಲ್ಲಿ ಫ್ರಾಂಕ್ ಮತ್ತು ಡ್ಯಾನ್ ಕಾರ್ನೆ ಎಂಬ ಅಣ್ಣ ತಮ್ಮಂದಿರು ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜು ಶಿಕ್ಷಣಕ್ಕೆ ಹಣ ಬೇಕಲ್ಲ.
 
ಅವರದೇ ಆದ ಒಂದು ಕಿರಾಣಿ ಅಂಗಡಿಯಿತ್ತು. ಅಲ್ಲಿಯ ವಸ್ತುಗಳ ಮಾರಾಟದಿಂದ ಬರುವ ಆದಾಯ ಅಷ್ಟಕ್ಕಷ್ಟೇ. ಈ ಹುಡುಗರು ಏನು ಮಾಡುವುದೆಂದು ಚಿಂತಿಸಿದರು. ಈಗ ಹೆಚ್ಚಾಗಿ ಚಲಾವಣೆಯಲ್ಲಿರುವ ವಸ್ತು ಯಾವುದು. ಯಾವುದನ್ನು ತಾವು ಮಾರಬಹುದು ಎಂದು ಸ್ನೇಹಿತರನ್ನೆಲ್ಲ ಕೇಳಿ ಅಭಿಪ್ರಾಯ ಸಂಗ್ರಹಿಸಿದರು.
 
ಆಗ ಹುಡುಗ-ಹುಡುಗಿಯರಿಗೆ ಪಿಜ್ಜಾ ಹುಚ್ಚು ಹೆಚ್ಚಾಗಿತ್ತು. ಫ್ರಾಂಕ್ ಮತ್ತು ಡ್ಯಾನ್ ಪಿಜ್ಜಾ ತಯಾರಿಸುವ ಘಟಕಕ್ಕೆ ಹೋಗಿ ಚೆನ್ನಾಗಿ ತರಬೇತಿ ಪಡೆದರು. ನಂತರ ಬಂದು ತಮ್ಮ ಕಿರಾಣಿ ಅಂಗಡಿಯ ಒಂದು ಭಾಗದಲ್ಲೇ ಅವುಗಳನ್ನು ತಯಾರಿಸಿ  ಮಾರಾಟ ಮಾಡತೊಡಗಿದರು.
 
ಈ ಮೊದಲು ಇಬ್ಬರೂ ಹತ್ತಿಪ್ಪತ್ತು ಬೇರೆ ವ್ಯವಹಾರಗಳಲ್ಲಿ ಹಣ ಹಾಕಿ ಸೋತಿದ್ದರು. ಅದರ ಪ್ರತಿಯೊಂದು ಸೋಲಿನ ಕಾರಣಗಳನ್ನು ಚೆನ್ನಾಗಿ ಅರಿತುಕೊಂಡಿದ್ದರು. ಈ ಬಾರಿ ಗಟ್ಟಿ ತೀರ್ಮಾನವನ್ನೇ  ಮಾಡಿದ್ದರು. ಇದು ಒಳ್ಳೆಯ ಉದ್ಯೋಗ, ಸಣ್ಣ ಪುಟ್ಟ ಸೋಲಿಗೆ ಹೆದರದೇ ಗಟ್ಟಿಯಾಗಿ ಇದಕ್ಕೇ ಅಂಟಿಕೊಂಡು, ಗುಣಮಟ್ಟ  ಸುಧಾರಿಸಿಕೊಳ್ಳುತ್ತ ಹೋಗಬೇಕು.
 
ಈ ಪಿಜ್ಜಾ  ಮಾರಾಟದಲ್ಲೂ ಅವರಿಗೆ ಯಶಸ್ಸು ಹುಡುಕಿಕೊಂಡು ಬರಲಿಲ್ಲ. ಪ್ರತಿಬಾರಿಯೂ ತಮ್ಮ ತಪ್ಪುಗಳಿಂದ ಕಲಿತರು. ತಮ್ಮ ಅಂಗಡಿಯಲ್ಲಿಯೇ ವ್ಯವಹಾರ ನಡೆಸುತ್ತಿದ್ದ ಅವರಿಗೆ ಈ ಅಂಗಡಿ ಒಂದು ಉತ್ತಮ ಸ್ಥಾನದಲ್ಲಿರುವುದರ ಅಗತ್ಯ ತಿಳಿಯಿತು.

ಅಂತೆಯೇ ನಗರ ಮಧ್ಯದಲ್ಲಿ, ಕಾಲೇಜುಗಳ ಹತ್ತಿರವೇ ಅಂಗಡಿ ತೆರೆದರು, ವ್ಯಾಪಾರ ದ್ವಿಗುಣವಾಯಿತು. ನ್ಯೂಯಾರ್ಕಿನ ಅಂಗಡಿ ಸ್ವಲ್ಪ ಬೆಳವಣಿಗೆಯನ್ನು ಕುಗ್ಗಿಸಿಕೊಂಡಾಗ ಕಾರಣ ಹುಡುಕಿದರು.
 
ಅಲ್ಲಿಯ ಜನರ ರುಚಿಯಲ್ಲಿ ವ್ಯತ್ಯಾಸವಾಗಿತ್ತು. ಓಕ್ಲೊಹೋಮಾದಲ್ಲಿ ಜನರು ಪಿಜ್ಜಾ ಬಿರುಸಾಗಿರಬೇಕು, ಕುರುಕುರು ಆಗಿರಬೇಕು ಎಂದು ಅಪೇಕ್ಷೆ ಮಾಡಿದರೆ ನ್ಯೂಯಾರ್ಕಿನ ಜನ ಪಿಜ್ಜಾ ತುಂಬ ದಪ್ಪವಾಗಿ, ಮೃದುವಾಗಿರಬೇಕು ಎಂದು ಅಪೇಕ್ಷೆ ಪಡುತ್ತಿದ್ದರು.

ಅದನ್ನು ಗಮನಿಸಿ ದಪ್ಪ ಹಾಗು ಮೃದುವಾದ ಪಿಜ್ಜಾಗಳನ್ನು ತಯಾರು ಮಾಡಿದಾಗ ಜನ ಹುಚ್ಚೆದ್ದು ತಿಂದರು, ಅಂಗಡಿಯಲ್ಲಿ ಸ್ಥಳವಿಲ್ಲದಾಗ ರಸ್ತೆಯ ಬದಿಯಲ್ಲಿ ನಿಂತು ತಿಂದರು. ವ್ಯಾಪಾರ ಗಗನಕ್ಕೇರಿತು. ಹೀಗೆ ಪ್ರತಿಸಲ ವೈಫಲ್ಯ ಬಂದಾಗ ಮತ್ತಷ್ಟು ಛಲದಿಂದ ಪುಟದೆದ್ದು ಯಶಸ್ಸನ್ನು ಪಡೆದರು.
 
ತಮ್ಮ ಅಂಗಡಿಗಳಿಗೆ  `ಪಿಜ್ಜಾ ಹಟ್`  ಎಂದು ಹೆಸರಿಟ್ಟು ಜಗತ್ತಿನೆಲ್ಲೆಡೆ ಮಳಿಗೆಗಳನ್ನು ನಿರ್ಮಿಸಿ ಅದನ್ನು ಮೂವತ್ತು ಕೋಟಿ ಡಾಲರ್‌ಗಳಿಗೆ ಮಾರಾಟಮಾಡಿ ಕೋಟ್ಯಧೀಶರಾದರು.  ಸೋಲೇ ಗೆಲುವಿನ ತಳಹದಿ  ಎಂದು ಈ ಕಾರ್ನೆ ಸಹೋದರರು ಖಚಿತವಾಗಿ ನಂಬುತ್ತಾರೆ. ಸೋಲು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ.

ಸೋಲನ್ನು ನಮ್ಮ ವಿರುದ್ಧವಾಗಿ ನಿಲ್ಲಿಸಿ, ಕೊರಗಿ ಶಕ್ತಿ ವ್ಯಯ ಮಾಡಿಕೊಳ್ಳುತ್ತೇವೋ ಅಥವಾ ಅದನ್ನು ನಮ್ಮ ಸ್ನೇಹಿತನಂತೆ ನಮ್ಮಡನೆ ಸೆಳೆದುಕೊಂಡು, ಕಾರಣವನ್ನು ವಿಶ್ಲೇಷಿಸಿ ಮತ್ತಷ್ಟು ಶಕ್ತಿ ವೃದ್ಧಿಸಿಕೊಳ್ಳುತ್ತೇವೋ ಎನ್ನುವುದು ನಾವು ಜೀವನದಲ್ಲಿ ಪಡೆಯುವ ಯಶ ಅಥವಾ ಸೋಲನ್ನು ನಿರ್ಧರಿಸುತ್ತದೆ.
ಕ್ರಪೆ : ಪ್ರಜಾವಾಣಿ,   : ಜುಲೈ 3 2012 

Sunday, March 04, 2012

ಅಂಬೇಡ್ಕರ್ ಎಂಬ ಕರಗದ ಬಂಡೆ !



  ರಘೋತ್ತಮ ಹೊ. ಬ


ಹುಶಃ ಹೀಗೆಂದರೆ ಯಾರಾದರೂ ನಗಾಡಬಹುದು. ಏನು? ಅಂಬೇಡ್ಕರರನ್ನು ಹೀಗೆಲ್ಲಾ ಹೋಲಿಸಬಹುದೇ? ಅಥವಾ ಅವರ ಸಿದ್ಧಾಂತವನ್ನು ಹೇಗೆಂದರೆ ಹಾಗೆ ಹೇಳಬಹುದೇ ಎಂದು ಯಾರಾದರೂ ಕೇಳಬಹುದು. ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ? ಅವರ ಇತಿಹಾಸವನ್ನು, ಅವರ ಜೀವನದ ಒಂದೊಂದು ಘಟನೆಗಳನ್ನು, ಆ ಘಟನೆಗಳ ಒಂದೊಂದು ಕ್ಷಣವನ್ನು ಅವಲೋಕಿಸಿದರೆ ಹೌದಾ! ಎಂದು ಚಕಿತರಾಗಿ ನೋಡುತ್ತಿದ್ದರೆ! ಅವರೊಂದು ವಿಸ್ಮಯದ ಕರಗದ ಬಂಡೆ ಎಂಬುದು ತಿಳಿಯುತ್ತದೆ. ಈ ದೇಶದ ವಿವಿಧ ವಾದಗಳು ಎಂಬ ನದಿಗಳ ದಿಕ್ಕನ್ನೇ ಬದಲಿಸಿದ ಬಂಡೆ ಎಂಬುದು ಅರ್ಥವಾಗುತ್ತದೆ. ಅಂದಹಾಗೆ ಅಂಬೇಡ್ಕರ್‌ರವರಿಗೆ ಇದರ ಅರಿವು ಇರಲಿಲ್ಲವೇ? ಅಂದರೆ ನಾನು ಮಾಡುತ್ತಿರುವುದೆಲ್ಲ ಈ ದೇಶದ ಸ್ಥಾಪಿತ ವ್ಯವಸ್ಥೆಗೆ ವಿರುದ್ಧವಾದುದು, ಈ ದೇಶದ ಪಟ್ಟಭದ್ರಶಾಹಿಗೆ ವಿರುದ್ಧವಾದುದು. ಎಂಬುದರ ಅರಿವಿರಲಿಲ್ಲವೇ? ಖಂಡಿತ ಇತ್ತು.
ಅದನ್ನು ಅಂದರೆ ತಮ್ಮ ಈ ತಮ್ಮತನವನ್ನು ಬಿಟ್ಟುಕೊಡದ ನಡೆಯನ್ನು ಗಮನಿಸಿಯೇ ಅವರು I am like a rock which does not melt but turns the course of the river” ಎಂದಿರುವುದು. ಹೌದು, ಅಂಬೇಡ್ಕರ್ ಈ ದೇಶದ ‘‘ನದಿಗಳ’’ ದಿಕ್ಕುಗಳನ್ನೇ ಬದಲಿಸಿದ ಸರದಾರ, ಏಕಾಂಗಿ ವೀರ. ಅವರು ಆ ವಾಕ್ಯವನ್ನು ಅಂದರೆ ‘‘ನಾನೊಂದು ಕಲ್ಲು ಬಂಡೆಯಂತೆ ಕರಗುವುದಿಲ್ಲ! ಆದರೆ ನದಿಯ ದಿಕ್ಕನ್ನೇ ಬದಲಿಸುವವನು’’ ಎಂದಿರುವುದು ಅವರ ವ್ಯಕ್ತಿತ್ವವನ್ನು ಅವರು ಗಟ್ಟಿಯಾಗಿ ಕಾಪಾಡಿಕೊಂಡದ್ದಕ್ಕೆ ಅವರ ನಿಲುವನ್ನು ಅವರು ಬದಲಿಸದ್ದಕ್ಕೆ.
ಅಂದಹಾಗೆ ಅಂಬೇಡ್ಕರ್‌ರವರು ಈ ಮಾತನ್ನು ಹೇಳಿದ್ದು ಅವರು ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿದ್ದೂ ಆ ಪಕ್ಷದ ಸದಸ್ಯರಾಗದೇ ಹಾಗೆ ಉಳಿದುಕೊಂಡದ್ದಕ್ಕೆ. ಆದರೆ ‘‘ನದಿಯ ದಿಕ್ಕನ್ನೇ ಬದಲಿಸಿದೆ’’ ಎಂಬ ಅವರ ಬಾಯಿಯಿಂದ ಹೊರಟ ಆ ಮಾತು? ಭಾರತದ ಇತಿಹಾಸದಲ್ಲೇ ಅವರು ಆಡಿದ ಪ್ರಮುಖ ಪಾತ್ರದ ಬಗ್ಗೆ, ಹಾಗೆ ಆಡಿಯೂ ಬೇರೆ ಪಾತ್ರಗಳ ಆಟಾ ಟೋಪದಲ್ಲಿಯೂ ಅವರು ಕಳೆದುಹೋಗದೇ ಉಳಿದುಕೊಂಡ ಬಗೆ, ಹಾಗೆ ಉಳಿದು ತನ್ನ ಜನರನ್ನು ಅಂತಹ ಇತಿಹಾಸದ ಮುಂಚೂಣಿಗೆ ತಂದ ರೀತಿಯನ್ನು ಬಿಂಬಿಸಿದಂತಿತ್ತು.
ಯಾರಿಗೆ ಗೊತ್ತಿತ್ತು? ದಲಿತರಲ್ಲಿಯೂ ಅಂಬೇಡ್ಕರ್‌ರಂತಹ ಕ್ರಾಂತಿಕಾರಿ ಹುಟ್ಟುತ್ತಾರೆಂದು? ಹುಟ್ಟಿ ಈ ದೇಶವನ್ನು ಅಲ್ಲೋಲ ಕಲ್ಲೋಲ ಮಾಡುತ್ತಾರೆಂದು? ಯಾವ ಜಡ್ಡು ಗಟ್ಟಿದ ಅಂತಹ ವ್ಯವಸ್ಥೆಯನ್ನೆ ಬುಡಮೇಲು ಗೊಳಿಸುತ್ತಾರೆಂದು? ಆದರೆ ಅಂತಹದೊಂದು ಭಾರತದ ಇತಿಹಾಸದಲ್ಲಿ 1891ರಿಂದ 1956ರ ನಡುವೆ ನಡೆದು ಹೋಗಿದೆ. ಹುಟ್ಟಿನಿಂದ ಹಿಡಿದು ಮರಣದವರೆಗೆ ಅಂಬೇಡ್ಕರ್ ಬದುಕಿದ ಬಗೆ ರೋಚಕ, ವಿಸ್ಮಯಕಾರಿ, ಕುತೂಹಲಭರಿತ. ಇದಕ್ಕಿಂತ ಹೆಚ್ಚಾಗಿ 65 ವರ್ಷಗಳ ತಮ್ಮ ತುಂಬು ಜೀವನದಲ್ಲಿ ಅವರು ಹಿಂದೂವಾದ, ಕಮ್ಯುನಿಸ್ಟ್ ವಾದ, ಸಮಾಜವಾದ, ಗಾಂಧಿವಾದ ಇತ್ಯಾದಿ ನದಿಗಳಲ್ಲಿ ಕರಗಲೇ ಇಲ್ಲ. ಬದಲಿಗೆ ಅಂತಹ ನದಿಗಳು ಅಂಬೇಡ್ಕರ್‌ರನ್ನು ಕೊಚ್ಚಿ ಕೊಂಡು ಹೋಗಲು, ಕರಗಿಸಲು ಪ್ರಯತ್ನಿಸಿದವಾದರೂ ಅವುಗಳಿಗೆ ಅದುಸಾಧ್ಯವಾಗಲೇಇಲ್ಲ
ಯಾಕೆಂದರೆ ಅವರೇ ಹೇಳಿಕೊಂಡಿರುವ ಹಾಗೆ ಅವರು ಕರಗದ ಬಂಡೆ! ಬೇಕಿದ್ದರೆ ‘ನದಿ’ ಆ ‘ಬಂಡೆ’ಯನ್ನು ನೋಡಿ ಕೋಪದಿಂದ ಮತ್ತಷ್ಟು ಉಕ್ಕಿ ಹರಿದಿರಬಹುದೇ ಹೊರತು ಅದನ್ನು ಮುಳುಗಿಸಲು ಅವುಗಳ ಕೈಯಲ್ಲಿ ಸಾಧ್ಯವಾಗಲಿಲ್ಲ. ಹಾಗಿದ್ದರೆ ಆ ನದಿಗಳು ಆಡಿರುವ ಪಾತ್ರ? ಮೊಟ್ಟಮೊದಲಿಗೆ ನಾವು ‘ಹಿಂದೂ ನದಿ’ಯ ಬಗ್ಗೆ ಹೇಳಲೇ ಬೇಕು. ‘ಹಿಂದೂ’ ಬಹುಶಃ ಅಂತಹ ‘ನದಿ’ಯೇ ಇಲ್ಲ ಎಂದು ಅಂಬೇಡ್ಕರರು ಒಂದೆಡೆ ಹೇಳುತ್ತಾರೆ. ಯಾಕೆಂದರೆ ಅವರು ಹೇಳಿರುವುದು There is no Hinduism ಎಂದು.
ಹಾಗೆ ಹೇಳುವ ಮೂಲಕ ಅವರು ‘ಅದು’ ತಮ್ಮ ಹತ್ತಿರ ಸುಳಿಯದ ಹಾಗೆ ತಮ್ಮ ಸುತ್ತಲಿನ ಇತರೆ ಬಂಡೆಗಳನ್ನು ಸೋಕದ ಹಾಗೆ ಬದುಕಿದ್ದಾರೆ. ಅದೂ ಎಂತಹ ಬದುಕು? ಅಂತಹ ಬದುಕನ್ನು ಅಂಬೇಡ್ಕರರು ಆ ಕಾಲದಲ್ಲಿ ಬದುಕಿದ್ದರೆ? ಎಂಬುದೇ ಒಂದು ರೋಚಕ, ವಿಸ್ಮಯಕಾರಿ ಸಂಶೋಧನೆಗೆ ಸರಕಾಗುತ್ತದೆ. ಬಹುಶಃ ಅಂಬೇಡ್ಕರ್‌ರ ಬದುಕಿನ ಅಂತಹ ಒಂದು ಸಮಗ್ರ ಸಂಶೋಧನೆ ಏನಾ ದರೂ ನಡೆದು ಅದು ಬರಹದ ರೂಪದಲ್ಲಿ ದಾಖಲಾದರೆ ಹಿಂದೂ ಧರ್ಮ ಈ ಕಾಲಕ್ಕೆ ರಿಪೇರಿ ಆಗಲು ಖಂಡಿತ ಸಾಧ್ಯವಿಲ್ಲ! ಅಷ್ಟೊಂದು ಪ್ರಬಲ ಪ್ರತಿರೋಧವನ್ನು ಒಡ್ಡಿದ್ದಾರೆ ಅಂಬೇಡ್ಕರ್‌ರವರು! ಏಕೆಂದರೆ 1929ರ ಆ ಕಾಲದಲ್ಲೇ ಹಿಂದೂ ಧರ್ಮದ ಆಧಾರ ಸ್ತಂಭವಾದ ಮನುಸ್ಮೃತಿಯನ್ನು ಸುಟ್ಟವರು ಅಂಬೇಡ್ಕರ್‌ರವರು.
1935ರಲ್ಲಿ ‘‘ಹಿಂದೂವಾಗಿ ಹುಟ್ಟಿದರೂ ಹಿಂದೂವಾಗಿ ಸಾಯಲಾರೆ’’ ಎಂದು ಗುಡುಗಿದರು ಮತ್ತು ಅವರು ಹಾಗೇ ಸಾಧಿಸಿ ತೋರಿಸಿದರು ಕೂಡ! ಇವಿಷ್ಟೇ ಸಾಕು ಅಂಬೇಡ್ಕರ್‌ರನ್ನು ‘ಹಿಂದೂ’ ಎಂಬ ‘ನದಿ’ ಏಕೆ ಸೋಕಲಾಗಲಿಲ್ಲ. ಅಥವಾ ಆ ‘ಅದ್ಭುತ ಅಗ್ನಿ ಪರ್ವತ’ವನ್ನು ನೋಡಿ ಅದು ಏಕೆ ತನ್ನ ದಿಕ್ಕನ್ನೇ ಬದಲಿಸಿಕೊಂಡಿತು ಎಂಬುದಕ್ಕೆ. ಅಂದಹಾಗೆ ‘ಹಿಂದೂ ಧರ್ಮದ ಒಗಟುಗಳು’, ‘ಕ್ರಾಂತಿ ಮತ್ತು ಪ್ರತಿ ಕ್ರಾಂತಿ’, ‘ಶೂದ್ರರು ಯಾರು?’ ‘ಜಾತಿ ನಿರ್ಮೂಲನೆ’ ಇತ್ಯಾದಿ ಕೃತಿಗಳೆಂಬ ಸಿಡಿತಲೆಗಳು ಆ ‘ಅಗ್ನಿಪರ್ವತ’ದಿಂದ ಅರ್ಥಾತ್ ಬೆಂಕಿಯ ಬಂಡೆಯಿಂದ ಹೊರ ಬಿದ್ದಿವೆ. ಆದರೆ ಅವಷ್ಟೆ ಅಲ್ಲ. ಅವರ ಜೀವನದ ಪ್ರತಿಯೊಂದು ಕ್ಷಣವು ಹಿಂದೂ ಧರ್ಮದ ವಿರುದ್ಧ ನಿತ್ಯ ಸೆಣಸಿದ ಅಮೃತ ಘಳಿಗೆಗಳಂತೆ ಇವೆ. ಅಂತಹ ಅಮೃತ ಘಳಿಗೆಗಳಿಂದಲೇ ಬಾಬಾ ಸಾಹೇಬ್ ಎಂಬ ಅಮೃತ ಶಿಲೆ ಹುಟ್ಟಿರುವುದು ಎಂದರೆ ಅತಿಶಯೋಕ್ತಿಯೇನಲ್ಲ.
ಅಂಬೇಡ್ಕರ್‌ರನ್ನು ಮುಳುಗಿಸಲಾಗದೇ, ಕರಗಿಸಲಾಗದೇ ತನ್ನ ದಿಕ್ಕನ್ನೇ ಬದಲಿಸಿದ ಮತ್ತೊಂದು ನದಿಯೆಂದರೆ ಅದು ಗಾಂಧಿವಾದ. ಗಾಂಧಿವಾದ ಬಹುಶಃ ಅಂಬೇಡ್ಕರ್‌ರು ಹೇಳುವ ಹಾಗೆ ಅದು ಆ ಕಾಲದಲ್ಲೇ ಅಸ್ತಿತ್ವದಲ್ಲಿದ್ದ ವಾದ. ಅವರನ್ನು ಅಂದರೆ ಗಾಂಧೀಜಿಯ ವರನ್ನು ಇಂದ್ರ, ಚಂದ್ರ ಎಂದು ಹೊಗಳಿ ಅವರಿಂದಾಗಿಯೇ ಈ ದೇಶ ಸ್ವಾತಂತ್ರ್ಯ ಪಡೆಯಿತು ಎಂದು ವರ್ಣಿಸುವ ವಾದ ಅದು. ಅಂತಹ ವರ್ಣನೆಯನ್ನು ತೆಗಳಲು ಹೋಗುತ್ತಿಲ್ಲ. ಆದರೆ ಅಂತಹ ವಾದ ಅಂಬೇಡ್ಕರ್‌ರನ್ನು ಮುಳುಗಿಸಲಾಗಲಿಲ್ಲ, ಅಲು ಗಾಡಿಸಲು ಸಾಧ್ಯವಾಗಲಿಲ್ಲ. ಎಂಬುದನ್ನಷ್ಟೆ ಇಲ್ಲಿ ಹೇಳಲು ಬಯಸುತ್ತಿರುವುದು. ಹೌದು ಗಾಂಧಿವಾದ ಅಂಬೇಡ್ಕರ್‌ರ ವಿರುದ್ಧ ಹಿಂದೂ ವಾದದಷ್ಟೆ ಪ್ರಬಲವಾಗಿ ಅಪ್ಪಳಿಸಿದ ವಾದ.
ಒಂದರ್ಥದಲ್ಲಿ ಅವರನ್ನು ಅವರ ಜೀವನದಲ್ಲಿ ನಿರಂತರವಾಗಿ ಕಾಡಿದ ವಾದ. ಅದರ ಪ್ರವಾಹ ಮತ್ತು ಪ್ರಭಾವ ಅದೆಷ್ಟು ತೀಕ್ಷ್ಣವೆಂದರೆ ಬಹುಶಃ ಕೆಲವು ದಲಿತರು ಈಗಲೂ ಗಾಂಧಿವಾದವೆಂಬ ಆ ವಾದವನ್ನು ಅರ್ಥ ಮಾಡಿಕೊಳ್ಳಲಾಗದೇ ಒದ್ದಾಡುತ್ತಿ ದ್ದಾರೆ. ಅಷ್ಟೊಂದು ವೇಗದ್ದು, ಘಾತುಕಕಾರಿ ಯಾದದ್ದು ಗಾಂಧಿವಾದವೆಂಬ ಆ ವಾದ. ಆದರೆ ಅದೃಷ್ಟವಶಾತ್ ಅಂಬೇಡ್ಕರ್ ಅದಕ್ಕೆ ಕೊಚ್ಚಿ ಹೋಗಲಿಲ್ಲ. ಬದಲಿಗೆ ಅದರ ವಿರುದ್ಧ ಸಿಡಿದು ನಿಂತರು. ಯಾವ ಪರಿ ಎಂದರೆ ಸ್ವತಃ ಗಾಂಧೀಜಿಯೇ ತಮ್ಮ ಪ್ರಾಣಕ್ಕಾಗಿ ಅಂಬೇಡ್ಕರ್‌ರ ಬಳಿ ಭಿಕ್ಷೆ ಬೇಡುವಷ್ಟರ ಮಟ್ಟಿಗೆ! ಪ್ರಾಯಶಃ ಆ ಒಂದು ದಿನ ಅಂಬೇಡ್ಕರ್ ನಕಾರ ಸೂಚಿಸಿ ದ್ದರೆ ಗಾಂಧಿ ಇರುತ್ತಿರಲಿಲ್ಲ.
ಆದರೆ? ಅಂದರೆ ಪೂನಾ ಒಪ್ಪಂದದ ಆ ಸಂದರ್ಭದಲ್ಲಿ ಗಾಂಧೀಜೀಯವರ ಪ್ರಾಣ ಪಕ್ಷಿ ಹಾರಿ ಹೋಗಿ ದ್ದರೆ ಗಾಂಧಿವಾದ ಅಂಬೇಡ್ಕರ್‌ರನ್ನು ಮತ್ತು ಅವರ ಜನರನ್ನು ಕೊಚ್ಚಿಕೊಂಡು ಹೋಗಿರುತ್ತಿತ್ತು. ಇತಿಹಾಸದಲ್ಲಿ ಅಂಬೇಡ್ಕರ್‌ರ ಸಣ್ಣ ಕುರುಹು ಸಹ ಇರುತ್ತಿರಲಿಲ್ಲ. ಆದರೆ ಪೂನಾ ಒಪ್ಪಂದದ ಆ ಸಂಕಷ್ಟದ ಸಂದರ್ಭದಲ್ಲಿ ಅಂಬೇಡ್ಕರ್‌ರು ಗಾಂಧೀಜಿಯವರನ್ನು ಬದುಕಿಸಿದರು! ಆದರೆ ಗಾಂಧಿವಾದವನ್ನು ಸಾಯಿಸಿದರು!! ಗಾಂಧೀಜಿಯ ಬಗ್ಗೆ ಇಂದು ಯಾರು ಎಷ್ಟೇ ಮಾತನಾಡಲಿ. ಆದರೆ ಪೂನಾ ಒಪ್ಪಂದದ ಪ್ರಶ್ನೆ ಬಂದಾಗ ಅವರ ಬಾಯಿ ಬಂದ್ ಆಗುತ್ತದೆ. ಅರ್ಥಾತ್ ಗಾಂಧಿ ವಾದಕ್ಕೆ full stop ಬೀಳುತ್ತದೆ.
ಗಾಂಧಿವಾದವನ್ನು ಹೇಳಲಾಗದೇ, ಸಮರ್ಥಿಸಲಾಗದೇ ಅಂತಹವರ ವಾದ ಅಕ್ಷರಶಃ ಸಾಯುತ್ತದೆ. ಯಾಕೆಂದರೆ ಗಾಂಧೀಜಿಯನ್ನು ಮತ್ತವರ ಸಿದ್ದಾಂತಗಳನ್ನು ಇಂದ್ರ, ಚಂದ್ರ ಎಂದು ಹೊಗಳಿ ಹಾಗಿದ್ದರೆ ಅವರು ಯಾಕೆ ಆ ಬಡಪಾಯಿ ದಲಿತರ ವಿರುದ್ಧ ಅಮರಣಾಂತ ಉಪವಾಸ ಸತ್ಯಾಗ್ರಹವೆಂಬ ತಮ್ಮ ಕತ್ತಿ ಝಳಪಿಸಿದರು? ಎಂದು ಕೇಳಿದರೆ ಯಾರು ತಾನೇ ಉತ್ತರಿಸಲು ಸಾಧ್ಯ? ಉತ್ತರಿಸುವುದಿರಲಿ, ಹೌದಲ್ಲವಾ, ಗಾಂಧೀಜೀ ಹಾಗೆ ಏಕೆ ಮಾಡಿದರು? ಎಂದು ತಡವರಿಸುತ್ತಾರೆ. ತನ್ಮೂಲಕ ಆ ವಾದವನ್ನು ಹಳ್ಳ ಹಿಡಿಸುತ್ತಾರೆ.
ಒಂದರ್ಥದಲ್ಲಿ ಅಂಬೇಡ್ಕರ್ ಪೂನಾ ಒಪ್ಪಂದದಲ್ಲಿ ಸೋತು ಗೆದ್ದಿದ್ದಾರೆ. ಗಾಂಧೀಜಿ ಗೆದ್ದು ಸೋತಿದ್ದಾರೆ! ಅವರು ಸೋತಿದ್ದಾರೆ ಎಂದರೆ ಅಂಬೇಡ್ಕರ್‌ವಾದ ಗಾಂಧಿವಾದ ಎಂಬ ವಾದವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಎಂದರ್ಥ. ಅಥವಾ ಅದು ಮುಂದೆ ಚಲಿಸಿದೆ ಎಂದರೆ ಅಂಬೇಡ್ಕರ್ ಅದರಲ್ಲಿ ಅಂದರೆ ಗಾಂಧಿವಾದದಲ್ಲಿ ಮುಳುಗಲಿಲ್ಲ, ಕರಗಲೂ ಇಲ್ಲ. ಬೃಹತ್ ಬಂಡೆಯ ಹಾಗೆ ನಿಂತುಕೊಂಡರು ಎಂದು ಅರ್ಥ. ಅಕಸ್ಮಾತ್ ಹಾಗೆ ನಿಲ್ಲದೆ ಕೊಚ್ಚಿಕೊಂಡು ಹೋದರು ಎನ್ನುವುದಾದರೆ ಕಡೇ ಪಕ್ಷ ಗಾಂಧಿವಾದವನ್ನು ಹೊತ್ತುಕೊಂಡು ಸಾಗುತ್ತಿರುವ ಕಾಂಗ್ರೆಸ್‌ನಲ್ಲಾದರೂ ಅವರು ಸೇರಬೇಕಿತ್ತು ತಾನೇ?
ಊಹೂಂ ಅಂಬೇಡ್ಕರ್‌ರವರು ಗಾಂಧೀಜಿಯಿಂದ ಎಷ್ಟು ದೂರ ಇದ್ದರೋ ಅಷ್ಟೆ ದೂರ ಕಾಂಗ್ರೆಸ್‌ನಿಂದಲೂ ಸಹ ಇದ್ದರು. ಯಾವುದೇ ಕಾರಣಕ್ಕೂ ಆ ಪಕ್ಷದ ಸದಸ್ಯರಾಗಲಿಲ್ಲ. ಸದಸ್ಯರಿರಲಿ ಅದರ ಸಿದ್ಧಾಂತದತ್ತ ಸಹ ಕಣ್ಣೆತ್ತಿ ನೋಡಲಿಲ್ಲ. ಈ ನಿಟ್ಟಿನಲ್ಲಿ ತನ್ನ ಸಮುದಾಯವು ಸಹ ತನ್ನದೇ ಹಾದಿಯಲಿ ಸಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಬಾಬಾ ಸಾಹೇಬರು ಗಾಂಧಿ ಮತ್ತು ಕಾಂಗ್ರೆಸ್ಸನ್ನು ಕುರಿತು “what Congress and Gandhi have done to untouchables? ಎಂಬ ಬೃಹತ್ ಗ್ರಂಥವನ್ನೇ ಬರೆದರು!
ಹಾಗೆ ಬರೆದು ಅದನ್ನು ತನ್ನವರಿಗೆ ‘‘ತಾನು ಹೇಗೆ ಗಾಂಧಿವಾದದಲ್ಲಿ ಕರಗಲಿಲ್ಲ’’ ಎಂಬುದನ್ನು ವಿವರಿಸಿ ಸಾಕ್ಷಿಯಾಗಿ ಇಟ್ಟು ಹೋದರು! ಸಮಾಜವಾದ ಅಥವಾ ಕಮ್ಯುನಿಸ್ಟ್‌ವಾದ ಬಹುಶಃ ಅಂಬೇಡ್ಕರ್‌ರನ್ನು ಮುಳುಗಿಸಲು ಬಂದ ಮತ್ತೊಂದು ವಾದ. ಕಾರ್ಲ್‌ಮಾರ್ಕ್ಸ್, ಲೆನಿನ್, ಮಾವೋ ಇತ್ಯಾದಿಗಳು ಇದರ ಪ್ರತಿಪಾದಕರಿರಬಹುದು. ಆದರೆ ಭಾರತದಲ್ಲಿ ಇದರ ಹೊಣೆ ಹೊತ್ತವರು ಬ್ರಾಹ್ಮಣರು! ಅಕ್ಷರಶಃ ಮಾರ್ಕ್ಸ್‌ವಾದ ದುಡಿಯುವ ವರ್ಗಗಳ ಬಡವರ ಪರ ಇತ್ತಾದರೂ ಅದು ಭಾರತದ ಕೆಳ ಜಾತಿಗಳ ಪರ ಇರಲಿಲ್ಲ! ಯಾಕೆಂದರೆ ಮಾರ್ಕ್ಸ್‌ಗೆ ಜಾತಿ ಗೊತ್ತಿರಲಿಲ್ಲವಲ್ಲ! ಹಾಗಂತ ಆತ ‘ಸಮಾಜವಾದ’ ಎಂಬ ಆ ಅಡುಗೆ ಮಾಡಿದ್ದು ಕೂಡ ಜಾತಿಪೀಡಿತ ಭಾರತಕ್ಕಲ್ಲ. ಪಾಶ್ಚಿಮಾತ್ಯ ಮತ್ತಿತರ ರಾಷ್ಟ್ರಗಳಿಗಷ್ಟೆ.
ಈ ನಿಟ್ಟಿನಲ್ಲಿ ಅದು ಭಾರತಕ್ಕೆ ಕಾಲಿಟ್ಟಿತ್ತಾದರೂ ಅಂಬೇಡ್ಕರ್ ಅದರ ಪ್ರಭಾವಕ್ಕೆ ಒಳಗಾಗಲಿಲ್ಲ. ಯಾಕೆಂದರೆ ಅವರಿಗೆ ಗೊತ್ತಿತ್ತು. ಜಾತಿ ತಾರತಮ್ಯಕ್ಕೆ ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲ ಎಂಬುದು. ಒಟ್ಟಿನಲ್ಲಿ ದಲಿತರ ಸಮಸ್ಯೆಗಳಿಗೆ ಮೇಲ್ನೋಟಕ್ಕೆ ಮಾರ್ಕ್ಸ್‌ವಾದದಲ್ಲಿ ಉತ್ತರ ಸಿಗುತ್ತದೆ ಎಂದೆನಿಸಿದರೂ ವಾಸ್ತವದಲ್ಲಿ ಅದು ಹಿಂದೂಗಳ ಕೈಗೆ ವರ್ಗ ಹೋರಾಟದ ಹೆಸರಿನಲ್ಲಿ ಸಿಗುವ ಮತ್ತೊಂದು ಶೋಷಣೆಯ ಅಸ್ತ್ರವೆಂಬುದು ಅಂಬೇಡ್ಕರ್‌ರಿಗೆ ಚೆನ್ನಾಗಿ ತಿಳಿದಿತ್ತು. ಆ ಕಾರಣಕ್ಕೆ ಅವರು ಮಾರ್ಕ್ಸ್‌ವಾದ ಅಥವಾ ಸಮಾಜವಾದದ ಪ್ರವಾಹಕ್ಕೆ ಕೊಚ್ಚಿ ಹೋಗಲಿಲ್ಲ. ಬದಲಿಗೆ ಅದಕ್ಕೂ ಕೂಡ ‘‘ಬುದ್ಧ ಅಥವಾ ಕಾರ್ಲ್ಸ್‌ಮಾರ್ಕ್ಸ್’’ ಕೃತಿಯ ಮೂಲಕ ಒಂದು ಸವಾಲೆಸೆದರು.
ತನ್ಮೂಲಕ ದಲಿತರು ಮಾರ್ಕ್ಸ್‌ವಾದ ಬಲೆಯೊಳಗೆ ಬೀಳದ ಹಾಗೆ ನೋಡಿಕೊಂಡರು. ಅಂಬೇಡ್ಕರ್‌ರನ್ನು ಹಾದುಹೋದ ಮತ್ತೊಂದು ವಾದ ಹಿಂಸಾವಾದ. ಅದನ್ನು ಫ್ಯಾಸಿಸಂ ಎಂದಾದರೂ ಎನ್ನಿ, ನಕ್ಸಲಿಸಂ ಎಂದಾದರೂ ಎನ್ನಿ ಅಥವಾ ಇನ್ಯಾವುದೇ ಹೆಸರಿನಿಂದಾದರೂ ಕರೆಯಿರಿ. ಒಟ್ಟಿನಲ್ಲಿ ಹಿಂಸೆಯ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ವಾದಿಸುವ ವಾದವದು. ‘‘ಬಂದೂಕಿನ ನಳಿಕೆಯ ಮೂಲಕ ಅಧಿಕಾರ’’ ಎಂಬ ಸಿದ್ಧಾಂತವದು. ನಿಜ, ದಲಿತರ ಎಲ್ಲಾ ಸಮಸ್ಯೆಗಳಿಗೂ ಇದರಲ್ಲಿ ಪರಿಹಾರವಿದೆ. ಹಿಂದೂಗಳ ದೌರ್ಜನ್ಯಕ್ಕೆ ದಬ್ಬಾಳಿಕೆಗೆ ಹಿಂಸೆಯೇ ಉತ್ತರ ಎಂದೆನಿಸುತ್ತದೆ. ಆದರೆ? ಒಮ್ಮೆ ದಲಿತರು ಬಂದೂಕು ಹಿಡಿದರೆ ಹಿಂದೂಗಳು ಸುಮ್ಮನಿರುತ್ತಾರೆಯೇ? ಅವರು Government Police ಮೂಲಕ ದಲಿತರ ಅಂತಹ ಬಂದೂಕನ್ನು ಬಂದ್ ಮಾಡಿಸುತ್ತಾರಷ್ಟೆ.
ಸಾಲದಕ್ಕೆ ದಲಿತರನ್ನೇನೂ ಬರೀ ಹಿಂಸೆಯ ಮೂಲಕವೇ ಈ ಸ್ಥಿತಿಗೆ ತಂದಿದ್ದಲ್ಲವಲ್ಲ. ಬದಲಿಗೆ ‘ಶಾಸ್ತ್ರ’ಗಳ ಮೂಲಕ, ಆ ‘ಶಾಸ್ತ್ರಗಳನ್ನು ಅದರ ವಿಧಿಗಳನ್ನು ಹೇಳುವುದರ ಮೂಲಕ, ಅವರನ್ನು ಅಕ್ಷರ, ಆಯುಧ ಇತ್ಯಾದಿ ಬದುಕಿನ ಆವಶ್ಯಕ ಅಂಶಗಳಿಂದ ದೂರವಿರಿಸಿ ನಿಷೇಧ ಹೇರಿದ್ದರಿಂದಷ್ಟೆ ಅಸ್ಪಶ್ಯತೆ ಬೆಳೆದಿದ್ದು. ಹೀಗಿರುವಾಗ ಅಂಬೇಡ್ಕರ್‌ರು ಅಂತಹ ಶಾಸ್ತ್ರಗಳನ್ನು, ಆ ಶಾಸ್ತ್ರಗಳನ್ನು ಬರೆಯುವ ಶಾಸನ ಸಭೆಗಳ ಸ್ಥಾನಗಳತ್ತ ಕಣ್ಣಿಟ್ಟರೆ ಹೊರತು ಸುಮ್ಮನೆ ಬಂದೂಕು ಹಿಡಿದು ಬೀದಿಯಲ್ಲಿ ನಿಂತು ರಕ್ತ ಚೆಲ್ಲುವುದರತ್ತಲ್ಲ. ಅಂತಿಮವಾಗಿ ಇದು“Budha and his Dhamma” ಕೃತಿಯ ಮೂಲಕ ಬಾಣ ಬಿಟ್ಟ ಅವರು ‘‘ದಲಿತರ ಸಮಸ್ಯೆಗಳಿಗೆ ಅಹಿಂಸಾವಾದಿ ಬುದ್ಧನಲ್ಲಿ ಪರಿಹಾರವಿದೆ’’ ಎಂದು ತಿಳಿಸಿ ಹಿಂಸಾವಾದದಲ್ಲಿ ತಾವು ಮುಳುಗುವುದನ್ನು ಅಥವಾ ಕರಗಿ ಹೋಗುವುದನ್ನು ತಪ್ಪಿಸಿಕೊಂಡರು.
ಒಟ್ಟಾರೆ ಹಿಂಸಾವಾದಕ್ಕೂ ಮೇಲೆ ಹೇಳಿದ ಉಳಿದ ವಾದಗಳಿಗೆ ಆದ ಗತಿಯನ್ನೇ ಕಾಣಿಸಿದರು! ಹಾಗಿದ್ದರೆ ಅಂಬೇಡ್ಕರ್ ಅದೆಂತಹ ವಾದಿ? ಅವರು ಅಪ್ಪಟ ಪ್ರಜಾಪ್ರಭುತ್ವವಾದಿ. ಪ್ರಜಾಪ್ರಭುತ್ವದ ಮಾರ್ಗದಿಂದಷ್ಟೆ ಅವರು ನ್ಯಾಯ ಪಡೆಯಬಹುದೆಂದರಿತ್ತಿದ್ದವರು. ಅದಕ್ಕಾಗಿ ಅವರು ತಮ್ಮ ಜೀವನದುದ್ದಕ್ಕೂ ಗೆಲ್ಲಲಿ ಸೋಲಲಿ ರಾಜಕೀಯವನ್ನೇ ಮಾಡುತ್ತಾ ಬಂದರು. "Political power is the master key through which you can unlock all doors of progress” ಎಂದು ತನ್ನ ಜನರಿಗೆ ನಿರಂತರ ಪಾಠ ಹೇಳುತ್ತಾ ಬಂದರು. ಮತ್ತು ಹಾಗೆಯೇ ಅಂತಹ ಪಾಠವನ್ನು ಇಡೀ ದೇಶಕ್ಕೆ ಹೇಳುವ ಅವಕಾಶ ಪಡೆದು ‘‘ಸಂವಿಧಾನ ಶಿಲ್ಪಿ’’ ಎನಿಸಿಕೊಂಡರು.
ಒಮ್ಮೆ ಅವರು ಸಂವಿಧಾನ ಶಿಲ್ಪಿ ಎನಿಸಿಕೊಂಡ ಮೇಲೆ, ಮೇಲೆ ಹೇಳಿದ ಹಿಂದೂವಾದ, ಗಾಂಧಿವಾದ, ಸಮಾಜವಾದ, ಹಿಂಸಾವಾದ ಇತ್ಯಾದಿ ವಾದಗಳು ಅವರ ಬಳಿ ಸುಳಿಯಲು ಸಾಧ್ಯವೇ? ಅವರು ಅದರಲ್ಲಿ ಕರಗಿ ಹೋಗಲು ಸಾಧ್ಯವೇ? ಖಂಡಿತ ಅಸಾಧ್ಯ. ಬದಲಿಗೆ ಅಂಬೇಡ್ಕರ್‌ರು ಹಾಗೆ ಬಂದ ಎಲ್ಲ ನದಿಗಳ ದಿಕ್ಕನ್ನೇ ಬದಲಿಸಿ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡರು. ಸ್ವಂತಿಕೆ ಎಂದ ಮೇಲೆ ಅವರ ಹೆಸರು ಆ ಸ್ವಂತಿಕೆಯ ವಾದಕ್ಕೆ ಬರಲೇ ಬೇಕಲ್ಲವೇ? ಹೌದು, ಅಂಬೇಡ್ಕರ್‌ರವರು ತಮ್ಮದೇ ಹೆಸರಿನ ಅಂಬೇಡ್ಕರ್‌ವಾದ ವಾದರು. ಈ ಜಗತ್ತಿಗೆ ತಾನೇ ಒಂದು ವಿಭಿನ್ನ ಮಾದರಿ ಎಂದು ತೋರಿಸಿಕೊಟ್ಟರು. ಆ ಮೂಲಕ ತಾನೇಕೆ ಕರಗದೇ ಆ ಎಲ್ಲಾ ನದಿಗಳ ದಿಕ್ಕನ್ನೇ ಬದಲಿಸಿ ತನ್ನ ಸ್ವಂತಿಕೆಯನ್ನು ಕಾಪಾಡಿಕೊಂಡೆ ಎಂದು ಇಡೀ ಜಗತ್ತಿಗೆ ಸಾರಿ ಹೇಳಿದರು.
                                                                                    

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.