Sunday, March 04, 2012

ಮಾತ್ಗವಿತೆ-45

ವಿಧಿಯ ಹಳಿದು ಪರಿ ಯೋಜನೆಗಳಿಲ್ಲ
ಯಾಕೆಂದರೆ ವಿಧಿ ಅನ್ನೋದೇ ಇಲ್ಲ !
ಅದು ನಮ್ಮ ಕಾರ್ಯ, ನಮ್ಮ ವ್ಯಕ್ತಿತ್ವ
ನಮ್ಮ ಪ್ರಯತ್ನ, ನಮ್ಮ ಪರಿಶ್ರಮ
ಮತ್ತು ಸಾಧನೆಗಳ ಮೂಲಕ ಸಾಕಾರಗೊಳ್ಳುತ್ತದೆ
ಸಹಿಸದವರಿದ್ದರೆ ವಿರೂಪಗೊಳ್ಳುತ್ತದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.