ಟಿ.ವ್ಹಿ. ನೋಡುತ್ತಿದ್ದೆ. ಸರಕಾರದ ಬಗ್ಗೆ ಬೇಸತ್ತ ವ್ಯಕ್ತಿಯೊಬ್ಬ ಆತಂಕ ವ್ಯಕ್ತಪಡಿಸುತ್ತಿದ್ದ. ಆಂಕರ್ ಗಳು ಪಿಚಗುಟ್ಟುತ್ತಿದ್ದರು. ಆದರೆ ನನಗೆ ಅನ್ನಿಸುತ್ತೆ ಒಳ್ಳೆಯವರಿಗೆ ಮತದಾನ ಮಾಡಬೇಕು ; ಒಳ್ಳೆಯವರನ್ನು ಜನಪ್ರತಿನಿಧಿಯನ್ನಾಗಿ ಆರಿಸಿ ತರಬೇಕು ಎಂಬುದು ಇವತ್ತು ಹಳೆಯ ಮಾತು. ಯಾಕೆಂದರೆ ವ್ಯವಸ್ಥೆ ಬದಲಾಗುತ್ತಿಲ್ಲ. ಅದಕ್ಕೆ 'ಕಠಿಣ' ವಾದ (ಕಟ್ಟುನಿಟ್ಟಾದ) ನಿಯಮಗಳು, ನಿರ್ಬಂಧನೆಗಳು ಇರಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಮೇಲೆ ಒಂದು ಕ್ರಿಮಿನಲ್ ಕೇಸ್ ದಾಖಲಾದರೆ ಸಾಕು, ಆ ವ್ಯಕ್ತಿಗೆ ಚುನಾವಣೆ ಸ್ಪರ್ಧಿಸಲು ಚುನಾವಣಾ ಆಯೋಗ ಅನುಮತಿ ನೀಡಬಾರದು. ಆತ ನ್ಯಾಯಾಲಯದ ಮೂಲಕ ನಿರಪರಾಧಿಯಾಗಿ ಹೊರಬಂದರೆ ಮಾತ್ರ ಅವಕಾಶ ನೀಡಬೇಕು, ಅದೂ ಷರತ್ತುಬದ್ಧವಾಗಿರಬೇಕು. ಹಾಗಾದಾಗ ಸರಕಾರ, ಆಡಳಿತ ಎಲ್ಲವೂ ಒಂದಿಷ್ಟು ಮಟ್ಟಿಗೆ ಬದಲಾವಣೆ ಕಾಣಬಹುದು. ಏನಂತೀರಿ ?
Showing posts with label ಚುನಾವಣಾ ಆಯೋಗ. Show all posts
Showing posts with label ಚುನಾವಣಾ ಆಯೋಗ. Show all posts
Monday, July 02, 2012
Subscribe to:
Comments (Atom)
ದಾಸಿಮಯ್ಯನ ವಚನ
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.
-
ತಪೋನಂದನ : ಮಹಾಶ್ವೇತೆಯ ತಪಸ್ಸು ೧ ಮನುಷ್ಯನ ಮನಸ್ಸು ಊರ್ಧ್ವಮುಖಿ. ಅವನ ಕನಸು ಗಗನಗಾಮಿ. ಅವನ ಕಲ್ಪನೆ ನಕ್ಷತ್ರಯಾತ್ರಿ. ಆ ಊರ್ಧ್ವಮುಖದ, ಗಗನಗಮನದ ಮತ್ತು ನಕ...