Tuesday, November 08, 2011

ನನ್ನ ಪುಸ್ತಕ ಲೋಕಾರ್ಪಣೆ

ದಿನಾಂಕ 15-10-2011 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ 'ದಲಿತ-ಬಂಡಾಯ ಕಥಾಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ' ಕೃತಿಯ ಲೋಕಾರ್ಪಣೆ ಸಮಾರಂಭ. ಹುಬ್ಬಳ್ಳಿ-ಧಾರವಾಡ ಪೋಲೀಸ್ ಕಮೀಶನರ್ ಡಾ. ಕೆ. ರಾಮಚಂದ್ರರಾವ ಅತಿಥಿಗಳಾಗಿ ಆಹ್ವಾನಿತರಾಗಿ ಮಾತನಾಡುತ್ತಿದ್ದರು. ಕೃತಿಯನ್ನು ಧಾರವಾಡದ ಎ.ಪಿ.ಎಂ.ಸಿ.ಯಲ್ಲಿ ಮೂಟೆ ಹೊತ್ತು ದಿನಗೂಲಿ ಮಾಡುವ ದುರ್ಗಪ್ಪ ಲೋಕಾರ್ಪಣೆ ಮಾಡಿದರು.

1 comment:

  1. ಬುದ್ಧಿ ಮತ್ತು ಬಲಗಳನ್ನು ಒಂದುಗೂಡಿಸುವ ಈ ಕಾರ್ಯ ಎಲ್ಲರನ್ನು ಮುಟ್ಟಬೇಕು.

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.