Sunday, November 20, 2011

ವಚನ-11

ಮಾತಿಲ್ಲದ ; ಕಣ್ಣಿಲ್ಲದ ; ಕೈ ಇಲ್ಲದ ; ಕಾಲಿಲ್ಲದ ಮೂವರು
ಮೈ ಇಲ್ಲದ ಮನುಷ್ಯನ ಹುಡಕಿಕೊಂಡು ಹೋದರು !
ಮರವಂಕಿ ; ಬೋ ಬೆರಕಿ ಕಿಚಾಯಿಸಲು ಸುರು !
ಪೆಂಡಿ ಪೆಂಡಿ ಹಿಡಿದು ಮತ್ತೇ ಮತ್ತೇ ಸುತ್ತುವ ಚಾರುವಾಕ
ಕಾರಣಿಕ ಸಿದ್ಧರಾಮ ನಿಜದರಿವು ತಿಳಿಯದ
ಮಾನಸನಾಗುವುದು ಮೂರ್ಖತನವಲ್ಲದೆ ಬೇರೇನೂ ಅಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.