Wednesday, November 30, 2011

ಮಾತ್ಗವಿತೆ-11

ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ
ದಿಟ್ಟತನವೇನೋ ಹೌದು ; ಆದರೆ
ಅಲ್ಲಿ ಪ್ರೀತಿ ಅಂಕುರವಾದರೆ
ಮರ ಬೆಳೆಯಲು ; ಬೇರು ಬಿಡಲು
ಬಹಳ ಹೊತ್ತು ಹಿಡಿಯುವುದಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.