Wednesday, November 23, 2011

ಮಾತ್ಗವಿತೆ-6





ಬರೆಯುವುದಕ್ಕೆ ಏನಿದೆ ?
ಬರಹಕ್ಕೆ ಬರವಿಲ್ಲವಾದರೂ
ಭಾವಕ್ಕೆ ಬೇಕು ಕರೆ !
ತೆರೆಮರೆಯ ಪಾತ್ರಗಳು
ತೆರೆ ಸರಿಸಿ ಹೊರ ಬರಬೇಕು
ಧರೆಯ ಮೇಲೆ ಮೆರೆಯಬೇಕು
ಬರೀ ಅಕ್ಷರಗಳೇ ಬರಹವಲ್ಲ ಅಲ್ಲವೆ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.