Sunday, December 04, 2011

ಶ್ರೀರಾಮಲು... ಕಾಂಗ್ರೆಸ್, ಬಿಜೆಪಿ... ಇತ್ಯಾದಿ ... !

ಬಳ್ಳಾರಿಯಲ್ಲಿ ಜಯಭೇರಿ ಬಾರಿಸಿದರು ಶ್ರೀರಾಮಲು ! ಸ್ವಾಭಿಮಾನದ ನೆಪಕ್ಕೆ ದಕ್ಕಿದೆ ಗೆಲುವು !
ಕಾಂಗ್ರೆಸ್ಸು ಕಳೆದುಕೊಂಡಿದ್ದೂ ಏನೂ ಇಲ್ಲ !  ಬಿಜೆಪಿ ಧೂಳಿಪಟವಾಗಿದೆ !
ಹೀಗೆಲ್ಲ ಸುದ್ದಿ ಚಾನೆಲ್ ಗಳು ಸುದ್ದಿಗಳನ್ನು ಬಿತ್ತರಿಸುತ್ತಲೇ ಇವೆ !
ಈ ಬಗ್ಗೆ ನಾವೂ ಮಾತಾಡಬೇಕಲ್ಲ ... ! ಹೌದು  .... !  ಗೆಳೆಯರೇ ನಿಮಗೆ ಏನು ಅನ್ನಿಸುತ್ತೆ !
ಪಕ್ಷಾತೀತವಾಗಿ ಯಾರನ್ನೂ ಅಸಭ್ಯವಾಗಿ ನಿಂದಿಸದೇ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದಲ್ಲವೆ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.