Tuesday, December 27, 2011

ವಚನ-18

ಎಲ್ಲರ ಐಬುಗಳ ಬೆರಳೆತ್ತಿ ತೋರಿ
ಎಲ್ಲದರ ಬಗೆಗೆ ಬೆಡಗಿಲ್ಲದ ಬಿನ್ನಾಣ ತೋರಿ
ನಂಬಿಕೆಯ ಭರವಸೆಯ ಬದುಕಿಗೆ ಬೇಡಿ ತೊಡಿಸಿ
ಬದುಕುವ ಮರುಳ ಬದುಕು ಕಾರಣಿಕ ಸಿದ್ಧರಾಮ
ಮರುಳ ಮೇಲಿನ ಹೆಜ್ಜೆ ಗುರುತು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.