Friday, December 02, 2011

ಮಾತ್ಗವಿತೆ-12


ಬದುಕು ಝಟಕಾ ಬಂಡಿ
ವಿಧಿ ಅದರ ಸಾಹೇಬ.... ?
ಝಟಕಾ ಬಂಡಿಯ ಗಾಲಿ, ಕುದುರೆ
ನಾವೇ ತಾನೆ ?
ಮತ್ತೇಕೆ
ಅರ್ಥವಿಲ್ಲದ ಸಾಹೇಬನ
ಕೈಗೆ ಲಗಾಮು ಕೊಡಬೇಕು ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.