Monday, December 19, 2011

ಮಾತ್ಗವಿತೆ-20

ಒಂಟಿತನ ನಾನು ಬೇಡುವುದಿಲ್ಲ
ಅವರು ನೀಡುತ್ತಾರೆ !
ಕನಸುಗಳ ಚಿತ್ತಾರ ಬಿತ್ತಿ ಹೋದವರು
ಬರೀ ಮಾತಿನಲ್ಲಿ ಸಿಗುತ್ತಾರೆ ;
ಸೋಬತಿಗಲ್ಲ !
ಎಲ್ಲ ಅನಿವಾರ್ಯ .... ?
ನಿವಾರ್ಯವೂ ಹೌದು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.