Sunday, December 11, 2011

ಕರ್ನಾಟಕ ವಿಶ್ವವಿದ್ಯಾಲಯವು ಡಿಸೆಂಬರ್ 6 ರಂದು ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಯಲಕ್ಷ್ಮಿಯವರು ದಲಿತಶಕ್ತಿಗಳೆಲ್ಲ ಒಟ್ಟಾಗಿ ನಿಂತು ಹೋರಾಟದ ಹಾದಿಯನ್ನು ತುಳಿಯಬೇಕು ಎಂದು ಅಭಿಪ್ರಾಯಪಟ್ಟರು. ಸಾಂಸ್ಕೃತಿಕ ಪಲ್ಲಟದ ಕಾಲಘಟ್ಟದಲ್ಲಿ ನಿಂತಿರುವ ನಾವು ಡಾ. ಬಾಬಾಸಾಹೇಬರು ಹಾಕಿಕೊಟ್ಟ ವಿಚಾರಗಳನ್ನು ಅರಿಯದಿದ್ದರೆ ಮತ್ತೇ ಗುಲಾಮಗಿರಿಗೆ ಹೋಗುವುದು ನಿಶ್ಚಿತ ಎಂದರು.ಅವರ ಆವೇಶಭರಿತ ಮಾತುಗಳು ಕೇಳುಗರಲ್ಲಿ ರೋಮಾಂಚನ ಮೂಡಿಸಿದ್ದು ಸುಳ್ಳಲ್ಲ.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.