Tuesday, March 27, 2012

ಮಾತ್ಗವಿತೆ-58

ಹರಿದೊಗೆದ ಮೇಲೆ ಸಂಬಂಧಗಳ
ಸೂಕ್ಷ್ಮಗಳಾದರೂ ಯಾಕೆ ಬೇಕು ?
ಮರೆವೆಯಿಂದ ಕರೆಯದಿದ್ದರೆ ಸರಿ
ಇರುತ್ತಿತ್ತು ; ಮೆರೆಯುವಿಕೆಯ
ಅಹಂಕಾರದಲ್ಲಿ ಮರೆತವರ ನಾಟಕ
ಯಾಕೆ ಬೇಕು ದುಡಿವ ಬದುಕಿಗೆ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.