Wednesday, March 14, 2012

ಮಾತ್ಗವಿತೆ-51

ಮಾತಾಡುವುದಿಲ್ಲ ಅಂದ್ರೆ
ಎಲ್ಲವನ್ನೂ ನುಂಗಿಕೊಂಡು
ಬದುಕಿದ್ದೇವೆ ಅಂತಲ್ಲ !
ಹೇಸಿಗೆಯಲ್ಲಿ ಕಲ್ಲು ಎಸೆದು
ನಮ್ಮ ಮುಖವನ್ನೇ ಯಾಕೆ
ಹಾಳು ಮಾಡಿಕೊಳ್ಳಬೇಕು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.