Thursday, March 08, 2012

ಮಾತ್ಗವಿತೆ-46

ಮೌನದ ಕಣಿವೆ ಹಾಯ್ದು
ಈಗ ತಾನೇ ದಣಿವಾರಿಸಿಕೊಳ್ಳುತ್ತಿದ್ದೇನೆ !
ಮಾತಿಗೆ ಯಾರೂ ನಿಲುಕುತ್ತಿಲ್ಲ !
ಮತ್ತೇ ಮೌನವೇ ಮಾತನಾಡತೊಡಗುತ್ತದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.