Wednesday, March 14, 2012

ಮಾತ್ಗವಿತೆ-49

ನಡೆಯುವ ಹಾದಿಯಲ್ಲಿ ಕಲ್ಲು ಮುಳ್ಳುಗಳು
ಎಂದಂದುಕೊಂಡು ಮುಂದೆ ನಡೆಯುವುದ
ನಿಲ್ಲಿಸಲಾದೀತೇ ?
ಕಲ್ಲು ಮುಳ್ಳು ಇರಲೇಬಾರದು ಎಂದರೆ ಹೇಗೆ ?
ದಾಟುವ ಛಲ ಇರಬೇಕು ; ಬಲ ಬೇಕು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.