Thursday, March 08, 2012

ಮಾತ್ಗವಿತೆ-47

ಎಲ್ಲ ಕ್ರಾಂತಿಗಳು, ಹೋರಾಟಗಳು
ಅಸಮಾಧಾನ, ಅತೃಪ್ತಿ ಮತ್ತು ಹಕ್ಕುಗಳ
ಪ್ರತಿಪಾದನೆಗಾಗಿಯೇ ಚಾಲನೆಗೊಳ್ಳುತ್ತವೆ.
ಚಾಲಕಶಕ್ತಿ ಮತ್ತು ಮನೋಸ್ಥೈರ್ಯಗಳು
ಎಲ್ಲವನ್ನೂ ಸಾಧಿಸಿ ಬಿಡುತ್ತವೆ ;
ಇಲ್ಲವಾದಲ್ಲಿ ಗುಂಪುಗಾರಿಕೆಗಳು
ಹುಟ್ಟಿಕೊಳ್ಳುತ್ತವೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.