Tuesday, March 20, 2012

ಮಾತ್ಗವಿತೆ-56

ಯಾರಿಗೆ ಏನು ಹೇಳುವುದು
ಮನಸ್ಸುಗಳೇ ಮಿಸ್ಸಾಗಿರುವಾಗ ?
ಮೈ ಮುರಿದು ದುಡಿ ; ಪರಿಶ್ರಮ ಪಡು ;
ಪ್ರಯತ್ನಿಸು ಎಂಬಿತ್ಯಾದಿಗಳ ನಡುವೆ
ಪರರಾಶ್ರಯ ಪಡಿ ಎಂಬುದೇ ಅಧಿಕವಾಗಿರುವಾಗ
ಯಾರಿಗೆ ಏನು ಹೇಳಬೇಕು ?
ಹ್ಞೂಂ ಅನ್ನಲೇ ? ಉಹ್ಞೂಂ ಅನ್ನಲೇ ?
ದ್ವಂದ್ವತೆಗಳಲ್ಲ ; ಬದುಕಿನ ಪ್ರಶ್ನೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.