Wednesday, March 27, 2013

ಮಾತ್ಗವಿತೆ-122

ನಶೆಯ ದಿಶಾ ದೂರಮಾಡಿ 
ಹೊಸ ಹಾದಿ ಕವಲೊಡೆದಾಗ ಹಾದಿಗಳೆರಡು
ದೂರದೂರಿನ ಹಂಬಲಿಕೆಗೆ ದುಂಬಾಲು ಬೇಡ ; 

ಅಂಬಲಿ ಕುಡಿದಾಗ ಕುಡಿಯೊಡೆದಿಲ್ಲವೆ ?
ಹೂವು ಅರಳತಾವು ; ಕೊಂಬಿ ಚಿಗಿತಾವು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.