Wednesday, March 06, 2013

ಮಾತ್ಗವಿತೆ-119

ಎದಿಯೊಳಗಿನ ಬ್ಯಾನಿ
ಕುಡುಗೋಲ ಕೋಯ್ತ ಮಾಡಿ
ನಡುಗಾಲದಲ್ಲೇ ಸುಡುವ ಬಿಸಿಲು
ಟಿಸಿಲೊಡೆದ ಮರಕೆ ತಪ್ಪಲುಗಳೇ ಇಲ್ಲ !
ಮಳೆಯಾದರೂ ಯಾವಾಗಾದಿತು ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.