Wednesday, April 03, 2013

ವಚನ-24

ಹಾದರಕ್ಕೆ ಹಾಸಿದವರು ; ಹಾದರಕ್ಕೆ ಹೇಸಿದವರು
ಹಾದರ ಮಾಡುವುದ ಕಂಡ್ಯ ಕೋಲುಬಸವ !
ಇಂತಿಪ್ಪ ಜಗದೊಳು ಹಾದರಿಗನ ಕಂಡ ಬಸವ ಹೌಹಾರಿದ್ದ !
ಇಂತಿಪ್ಪ ಜಗದೊಳು ಚಾದರದೊಳಗಣ ಹಸಿಯ ಕಂಡಿದ್ದ
ಕಾರಣಿಕ ಸಿಧ್ಧರಾಮ ಹಾಡುಹಗಲೇ ಬುದ್ಧನಾಗಲು ಹೊರಟ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.