Friday, March 08, 2013

ಮಾತ್ಗವಿತೆ-120

ಒಳಗೊಳಗೆ 'ಒಳಗು' ಮಾಡಿಕೊಂಡು
ಹೊರಗೆಲ್ಲ 'ಹೊರಗಾದ' ದೀಡ್ ಪೈಸೆಯ ಧಿಮಾಕು !
ಹೊರ ಬಾರದ ಎದೆಯ ಮಾತ
ಒರೆಯೊಳಗಿನ ಕರವತ್ತಿನ ಕೋಯ್ತ !
ಯಾಕೆ ಬೇಕಿತ್ತು ಎಂದರೇನು ?
ಮೆರೆಯಬೇಕಿತ್ತಲ್ಲವೆ ಆವತ್ತು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.