Sunday, March 10, 2013

ಮಹಾಶಿವರಾತ್ರಿ : ಬೇಡರ ಕಣ್ಣಪ್ಪನ ನೆನಪು !

 ಡಾ. ಸಿದ್ರಾಮ ಕಾರಣಿಕ
ಮಹಾಶಿವರಾತ್ರಿ ಶುಭಾಶಯ.... ಮಹಾಶಿವರಾತ್ರಿ ಎಲ್ಲರಿಗೂ ಒಳ್ಳೇದು ಮಾಡಲಿ ಅನ್ಕೊಂತನss ಶಿವರಾತ್ರಿ ಮಹಿಮಾ ಬಗ್ಗಿ ಮಾತಾಡೂ ಮಂದಿ ಒಂದುಕ್ಷಣ 'ಬೇಡರ ಕಣ್ಣಪ್ಪ'ನ ನೆನಪು ಮಾಡಿಕೋಬೇಕು. ಮೇಲು ಮೇಲಿನ ಆಡಂಬರದ ಭಕ್ತಿ-ಪೂಜೆಗಿಂತ ಮನಸ್ಸು ಸರಳಾಗಿರಬೇಕು ; ಅಂತರಂಗದ ಶುದ್ಧಿ ಇರಬೇಕು ಎಂಬೋದು ತಿಳಿದುಕೊಳ್ಳೋದು ಲೇಸಲ್ಲವೆ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.