Friday, May 31, 2013

ಮಾತ್ಗವಿತೆ-131

ಮಾತಿಗೆ ಮಾತು ಸೇರಿಸಿ ಬೇತು ಮಾಡುವ
ಸಾತಾಗದ ಸೂತಕದಲ್ಲೇ ಕಳೆಯುವ
ನೀತಿಗೆ, ಪಾತಿಗೆ ಇನ್ನೂ ಎಳ್ಳು-ನೀರು !
ಅರಿತರೆ ಬದುಕು ಅರಿಯದಿದ್ದರೆ ಬೆದಕು ಇನ್ನಷ್ಟು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.