Monday, June 03, 2013

ವಚನ-27

ಅವರಿದ್ದ ಮನೆಯ ಮಾಳಿಗೆ ಮಳೆಗೆ ಹಾಳು
ಇವರಿದ್ದ ಮನೆಯ ಜಾಳಿಗೆಯ ಗೂಡು
ತಾನಿದ್ದ ಮನೆಯ ಐಭೋಗ ಬೇರಲ್ಲ
ತೊಡೆ ಮೇಲಿನ ಚೋಳಿಗೆ ವಿಷವಿಲ್ಲ ಎಂದೊಡೆ
ಕಾರಣಿಕ ಸಿದ್ಧರಾಮ ಹಾವು ಹೊಕ್ಕರೂ
ಕಾವೇರುವ ಜನ ಇವರು, ಮರುಳಾಗಬೇಡ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.