Thursday, May 02, 2013

ಮಾತ್ಗವಿತೆ-127

ಮಾತಾಡಬೇಕು ಮನಬಿಚ್ಚಿ
ಕಾದಾಡಬೇಕು ಮೈಯುಚ್ಚಿ !
ಮೌನವಾದರೆ ಫಲವೇನು
ಕಜ್ಜಿ ನಾಯಿಯ ಉಚ್ಚಿ
ತಲೆ ಮೇಲೆ ಸರಿಯೇನು ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.