Saturday, May 04, 2013

ವಚನ-26

ಜಗ ಮತ್ತು ಮಿಗ ಬಾಯಿ ತೆರೆದುಕೊಂಡು
ನುಂಗಲು ಕಾಲ ಕಾಯುತ್ತಿವೆ !
ಭೂಮಿ ಬಿರಿಯಲಾರದು ಎಂದೇನೂ ಅಲ್ಲ !
ನಗವೇ ನಗುತ್ತಿರುವಾಗ ; ಬೀಗುತ್ತಿರುವಾಗ
ಮನುಷ್ಯ, ಮನುಷ್ಯತ್ವ ಇಲ್ಲವೆಂದೇನೂ ಅಲ್ಲ
ಕಾರಣಿಕ ಸಿದ್ಧರಾಮ ಬಂಕೆ ಈಡೇರಬಲ್ಲದು
ಆದರೆ ಬಯಕೆಗಳೇ ಬೇಡ ಅಂತೇನೂ ಅಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.