Thursday, May 02, 2013

ಮಾತ್ಗವಿತೆ-126

ತಪ್ಪಿಸಿಕೊಳ್ಳುವುದೇ ಜಾಣತನವಲ್ಲ
ಒಪ್ಪಿಕೊಳ್ಳಬೇಕು ; ಅಪ್ಪಿಕೊಳ್ಳಬೇಕು !
ನಿಮ್ಮ ಬುದ್ಧಿ ಭಾವಗಳನ್ನು ಇಂದಿಗೂ
ಅರಿತುಕೊಳ್ಳದೇ ಇರುವೆನೆಂಬ ಭ್ರಮೆ ಬೇಡ !
ಭ್ರಮೆ ಕಳಚಿ ವಾಸ್ತವಕ್ಕೆ ಬನ್ನಿ ;
ಬರದಿದ್ದರೆ ಬೇಡ ಬಿಡಿ, ನಾನೇ ಕಳಚುತ್ತೇನೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.