Saturday, April 28, 2012

ಮಾತ್ಗವಿತೆ-72

ಇದು ಯಾರು ಬರೆದ ಕಥೆಯೋ ಎಂದು
ಮರುಗುವುದು ಬೇಡ !
ಹಣೆಬರಹ ಎಂದು ಕೊರಗುವುದೂ ಬೇಡ
ವಿಧಿ ವಿಲಾಸ ಎಂದುಕೊಂಡು
ವಧಾಸ್ಥಾನಕ್ಕೆ ತಲೆ ಕೊಡಬೇಕಿಲ್ಲ !
ನಮ್ಮ ಪರಿಶ್ರಮ - ಪ್ರಯತ್ನಗಳು
ನಮ್ಮ ಜೊತೆ ನಿರಂತರವಾಗಿರುತ್ತವೆ ;
ಜತೆಗಿರುವ ಚಂದಿರನಂತೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.