Tuesday, April 10, 2012

ಮಾತ್ಗವಿತೆ-65

ಕಾಟಾಚಾರದ ನಿಮ್ಮ ಕಟಿಪಿಟಿಗೆ
ನಮ್ಮ ತಕರಾರು ಇದೆ !
ಕೂಟಕ್ಕೆ ಬೇಕು ; ಕೂಡಿಕೆಗೆ ಬೇಡ
ಎಂದರೇನರ್ಥ ಸ್ವಾಮಿ ?
ದಾಟಿಸಬೇಡವೇ ಹೊಳೆ ;
ಹೋಗ್ಲಿ ಬಿಡಿ
ದಾಟುವುದಾದರೂ ಹೊಳೆಯಬೇಕಲ್ಲವೆ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.