Monday, April 16, 2012

ಮಾತ್ಗವಿತೆ-67

ನಿಮ್ಮ ಹೆಚ್ಚುಗಾರಿಕೆಯನ್ನು ಮುಚ್ಚಿಡಿ
ಬಿಚ್ಚಿಟ್ಟು ಬಿಚ್ಚಟ್ಟು ಕಟ್ಟೆ ಕಡೆದದ್ದು ಅಷ್ಟರಲ್ಲೇ ಇದೆ !
ಬೆಂಬಲ ಎನ್ನುತ್ತಲೇ ಬೆನ್ನಿಗೆ ಚೂರಿ ಹಾಕುವ
ನೈತಿಕತೆ ಎನ್ನುತ್ತಲೇ ಹಾದರಕ್ಕೆ ಬಸಿರಾಗುವ
ಹುಚ್ಚಾಟವನ್ನು ಇನ್ನಾದರೂ ಬಿಡಿ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.