Friday, July 27, 2012

ಮಾತ್ಗವಿತೆ-94

ಕಿರಿ ಕಿರಿ ಇಲ್ಲದ ಬದುಕು ಯಾತರದು ಗೆಳೆಯ
ಅರೆಬರೆ ಬೆಂದರೆ ಗಡಿಗೆ ತಡೆದುಕೊಳ್ಳದು ;
ಒಡೆದು ಹೋದಿತು ; ಮತ್ತೇ ಒಂದಾಗದಂತೆ !
ಸರಿಗಳ ಬೆಸ ಮಾಡುವವರ ನಡುವೆ ನಿಂತು
ಖುಷಿಯಿಂದರಿಬೇಕಲ್ಲದೇ ಕುಸಿಯಬಾರದು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.