Sunday, July 01, 2012

ಮಾತ್ಗವಿತೆ-88

ಮಾತು ಮಾತಿಗೆ ಸುಳ್ಳು ಪೋಣಿಸುತ್ತ
ಸಾಥ್ ಕೊಡುವ ಮಾತುಗಳ ಮರೆಯುತ್ತ
ಕೊಲ್ಲುವುದ್ಯಾಕೆ ಪ್ರತಿಕ್ಷಣ ?
ಸಾವಿರದ ಸತ್ಯವನ್ನು ಒಮ್ಮೆ
ಕಕ್ಕಿ ಬಿಡಬಾರದೇ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.