Friday, January 10, 2014

ವಚನ-35

ನಡೆಯೊಳಗೆ ನೋಡು ನಡುವಿನ ಬದುಕು
ನೋಡದೇ ನಡೆಯಬೇಡ ನರಳಿಕೆ ಹೆಚ್ಚು !
ತಾನಾಡುವ ನುಡಿ ಕಾಗೆಯಾಗಬೇಕು
ಕರೆದು ಉಣ್ಣುವ ಕಾಯಕದ ಕಾಮನೆಯಲ್ಲಿ
ಕಳೆದು ಹೋದರೂ ನಡೆದೀತು ಕಾರಣಿಕ ಸಿದ್ಧರಾಮ
ಸಂಬಂಧಗಳಿಗೆ ಸಲುಹುವ ಗುಂಗು ಇರುತ್ತದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.