Tuesday, January 14, 2014

ಮಾತ್ಗವಿತೆ-163

ಪಾರಿವಾಳದ ಕಾಲಿಗೆ ಸಂಕೋಲೆಯ ಬಿಗಿದು
ಪಂಜರದೊಳಗೆ ದೂಡಿ ಕದವ ಬಡಿದು
ಖುಷಿ ಪಡೋರ ಪತಂಗ ಹರಿಯಲಿ
ದಾರಿ ತಪ್ಪುವ ಹಾದಿಯ ತೋರಿ
ದೂರ ನಿಂತು ನಗುತಿರುವ ನೆರೆಯವರ
ನೆನಪಳಿದು  ಹೋಗಲಿ
ಹಾರುವ ಹಕ್ಕಿಯ ಪಕ್ಕ
ಮತ್ತೇ ಬೆಳೆದು ಜೀವ ತುಂಬಲಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.