Sunday, January 12, 2014

ವಚನ-36

ತಂಗಾಳಿಗೆ ಮೈಯೊಡ್ಡಿ ಮೈ ಮರೆತರೆ
ಬಿರುಗಾಳಿಯಾಗಿ ಒದ್ದೀತು ಜೋಕೆ !
ಬೆಟ್ಟವೆಂದು ಭಾವಿಸಿ ಆಸರ ಪಡೆದರೆ
ಭೂಕಂಪನದಿಂದ ಸಮಾಧಿ ಮಾಡೀತು ಜೋಕೆ !
ಸಮ್ಮಾನದ ಸುಖ ಹೆಸರಿಗಷ್ಟೇ ಹೊರತು
ಖಮ್ಮಾನ ಬದುಕಿಗಲ್ಲ ಕಾರಣಿಕ ಸಿದ್ಧರಾಮ
ರಾಜಿಗೆ ಪೀಠದ ಆಸೆ ಬೇಡ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.