Thursday, January 16, 2014

ಮಾತ್ಗವಿತೆ-164

ನಾಲಿಗೆಯ ಮೇಲಿನ ದ್ರವ ಆರುವ ಹೊತ್ತಿಗೆ
ಹನಿ ನೀರ ಸೆಲೆಯಾಗಿ ಬರಬಾರದೇ
ಬಿರುಬಿಸಿಲ ಮೈಯ ಸುಡುವ ಹೊತ್ತಿಗೆ
ತಂಪಾದ ಬೀಸಬಾರದೇ ಗಾಳಿಯಾಗಿ
ಬಿರುಕು ತೋರಿ ಬೀಳು ಬಿದ್ದ ನೆಲಕೆ
ಮಳೆಯಾಗಿ ಸುಳಿಯಬಾರದೆ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.