Monday, December 16, 2013

ಮಾತ್ಗವಿತೆ-162

ಆ ಕೈಯೊಳಗೆ ಅಡಗಿರುವುದು 
ಮೈಯೊಳಗಿನ ನಡುಕಿಗೆ ಕಾರಣವೋ ;
ಕಣ್ಣೊಳಗೆ ಅಡಗಿರುವುದು
ನಡುವಿನ ಉಳಿಕಿಗೆ ಕಾರಣವೋ
ಎತ್ತಣದಿಂದೆತ್ತ ಸಂಬಂಧ ;
ಕೂಡಿಕೆಗೆ ರಾತ್ರಿಯೇ ಬೇಕೆಂದೇನಿಲ್ಲ ;
ಬಟಾ ಬಯಲಿದ್ದರೂ ಬೆಳಕಿದ್ದರೂ ಆದೀತಲ್ಲವೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.