Monday, January 21, 2013

ಮಾತ್ಗವಿತೆ-109

ಸಿಡಿಲು ಕ್ಷಣದ ಬೆಳಕು ನೀಡಬಲ್ಲದು ;
ಸಿಡಿದು ಭಸ್ಮ ಮಾಡುವುದೇ ಅಧಿಕವಲ್ಲವೆ ?
ಉರುಪಿನ ಹುರುಪು ತೋರಿಕೆಯದಲ್ಲ ;
ಅಸ್ಮಿತೆಯನ್ನೇ ಇಲ್ಲವಾಗಿಸುವ ಹುನ್ನಾರವೂ ಇದೆ ;
ಹಾಳೂರಿಗೆ ಉಳಿದ ಗೌಡಕೀ ನನಗೆ ಬೇಡ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.