Friday, January 04, 2013

ಮಾತ್ಗವಿತೆ-106

ನಿನ್ನ ಒಲವು ಸಿಗಬಹುದು ಎಂದುಕೊಂಡ ಗಳಿಗೆ
ಗೀಳಾದ ಮರುದಿನವೇ ಗಲಿಬಿಲಿಗೊಂಡೆ !
ಈ ಲೋಕದ ನೀತಿ ತಿಳಿಯದೇ ಸೋತು ಹೋದೆ !
ಆದರೆ ಬಯಕೆ ಮಾತ್ರ ಮಾತ ಕೇಳದು ;
ಕೊನರುವ ಕೊರಡಿನ ಧ್ಯಾನ ನಿರಂತರ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.