Friday, June 29, 2012

ಮಾತ್ಗವಿತೆ-86

ದಿನಮಾನಗಳೇ ಸರಿ ಇಲ್ಲ ;
ದುಗುಡು-ದುಮ್ಮಾನಗಳ ಮಹಾಪೂರ !
ಈಜಿ ದಡ ಸೇರಿದರೆ ಬಹುಮಾನಗಳ ಸುರಿಮಳೆ
ನಡು ಮುಳುಗಿದಿರೋ ಮುಗೀತು
ಮೌನದಲ್ಲೂ ಬೈಯ್ಯುವವರಿದ್ದಾರೆ !
ಮನುಷ್ಯನನ್ನು, ಮನಸ್ಸನ್ನು ಅರ್ಥ ಮಾಡಿಕೊಳ್ಳದವರು
ಬೇರೇನು ಮಾಡಲು ಸಾಧ್ಯ ಹೇಳಿ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.