Monday, June 11, 2012

ಮಾತ್ಗವಿತೆ-82

ಕೈ ಹಿಡಿದು ನಡೆದ ಹಾದಿ ಪಾಳು ಬಿದ್ದಿದೆ
ಮಳೆಯ ಹನಿ ಸುರಿದು ಹಸಿರು ಗರಿಕೆ ಹುಟ್ಟಿಸಬಾರದೆ ?
ನೆನಪುಗಳು ಮತ್ತೊಮ್ಮೆ ಚಿಗಿಯಲಿಕ್ಕಿಲ್ಲ
ಹಸಿದ ಪ್ರಾಣಿಗಳಿಗೆ ಮೇವಾದರೂ ಆದೀತು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.