Sunday, January 15, 2012

ಸಂಕ್ರಾಂತಿಯ ಶುಭಾಶಯಗಳು !

ಇಷ್ಟು ದಿನ ದೂರ ದೂರಕ್ಕೆ ಹುಟ್ಟಿ
ದೂರ ದೂರದಲ್ಲಿಯೇ ಮುಳುಗು ಹಾಕುತ್ತಿದ್ದ
ಸೂರ್ಯ ಮತ್ತೇ ಪಥ ಬದಲಿಸಿ
ಹತ್ತಿರದ ಹಾದಿಯಲ್ಲಿ ಬರುತ್ತಿದ್ದಾನೆ !
ಜೀವಬಿಸಿಲಿನ ಜೀಕುಯ್ಯಾಲೆ ಮುಂದಿದೆ
ಬೆಳಕು ಅಪರಿಮಿತ ;
ಪರಿಮಿತ ಮನಸ್ಸುಗಳನ್ನು
ಹಸನು ಮಾಡಲಿ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.