Wednesday, April 17, 2013

ಮಾತ್ಗವಿತೆ-123

ಕುಟೀಲ ಕಾರಸ್ಥಾನಗಳ ಮರಭೂಮಿ ನಾನು
ಅರಿವಿನ ಪರದೆ ಹರಿಯದ ಸಾಗರ ನಾನು
ಅಂದುಕೊಂಡಂತೆ ಆಗಿರುವಲ್ಲಿ ಬರೆ ಇರುವುದಿಲ್ಲ !
ಸುಡುಸುಡುವ ಕಾಯ್ದ ಸೀಸ ತುರುಕುತ್ತಿರುವ
ಅಡಿಗಡಿಗೆ ನಾಲಿಗೆ ಕತ್ತರಿಸಿ ಬೀಸಾಡುತ್ತಿರುವ
ನನ್ನವರಲ್ಲಿ ಖರೀದಿಗೆ ನಾ ನಿಲುಕುವುದಿಲ್ಲ !

1 comment:

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.