Saturday, April 06, 2013

ವಚನ-25

ಒಳಗೊಳಗೆ ಉಂಡ ನೋವು ; ಕಂಡ ಬದುಕು
ನೆಂಟರೆಲ್ಲರ ಉಂಬಳಿಯ ಬಾವಿಯ ಸಾವು !
ಎಚ್ಚೆತ್ತುಕೊಂಡಾಗ ಬಿಚ್ಚುಗತ್ತಿಯ ಮರೆವು !
ಕಾರಣಿಕ ಸಿದ್ಧರಾಮ ನೆಚ್ಚಿಕೆಗೆ ಮುಚ್ಚಿಕೆ
ಆಗಿಬರದು ; ಆಗಬಾರದು ; ಆಗಗೊಡಬಾರದು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.