Monday, April 29, 2013

ಮಾತ್ಗವಿತೆ-124

ತಳಬುಡವ ಅರಿಯದ ತಡವರಿಕೆಯಲ್ಲಿ
ಲೊಳಲೊಟ್ಟೆ ಅಂತ ಪುರಂದರ ಹಾಡಿದ್ದು ತಪ್ಪಲ್ಲ !
ಬಿತ್ತುವ ಬೀಜ ಮೊಳಕೆಯಾಗಬೇಕು  ಅಂದರೆ
ನೆಲ ಹಸಿಯಾಗಿರಬೇಕು ; ಬೀಜ ಬಲಿತಿರಬೇಕು !
ಹುಸಿಯಾಗದು ಬೆಳೆ
ಅಂದರೆ
ಅರ್ಥ ಹುಡುಕುವ ಅವಶ್ಯಕತೆ ಇಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.