Thursday, April 18, 2013

ವಚನ-26

ಗಟ್ಟಿ ಗಟ್ಟಿ ಅಂದುಕೊಂಡಿದ್ದೆಲ್ಲ ಅಳಕಾಗಿ
ಇಳಿದು ಹೋದಾಗ ನೆಮ್ಮದಿಗೆ ಭಂಗವಾಗಬಾರದು !
ದಂಗುಬಡಿಸುವಂತೆ ಮತ್ತೇ ಚಿಗಿಯಬೇಕು !
ಮತ್ತೇ ಗಟ್ಟಿಯಾಗಬೇಕು ; ಅಳಕಾಗಲಿ ಅಳುಕಬಾರದು !
ಗಟ್ಟಿ-ಅಳಕಿನ ನಡುವಿನ ಅಂಬಲಿಯೂ ಅಳಕಲ್ಲವೆ
ಕಾರಣಿಕ ಸಿದ್ಧರಾಮ ಅಳುಕಿಯೂ ಅಳುಕದಂತಿರಬೇಕು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.