Saturday, April 20, 2013

ಲಹರಿ-1

ಪಂಪ-ರನ್ನ-ಪೊನ್ನ ಜೊತೆಗೆ ಜನ್ನ !
ನಂತರದಲ್ಲಿ ಬಸವ-ಅಲ್ಲಮ-ಅಕ್ಕ ಚೆನ್ನ !
ತದನಂತರ ಹರಿಹರ-ರಾಘವಾಂಕ-ಚಾಮರ !
ಮತ್ತೇ ಸುರುವಾಯಿತು ಕುವರವ್ಯಾಸ, ಮುದ್ದಣ
ಬಂದರೋ ಬಿಎಂಶ್ರೀ, ಬೇಂದ್ರೆ, ಕಾರಂತ
ಜೊತೆಗೆ ಕುಪ್ಪಳ್ಳಿಯ ಪುಟ್ಟಣ್ಣ !
ಇಂದಿಗೂ ಮುಗಿದಿಲ್ಲ ಜಾತಿಯ ಲೆಕ್ಕಾಚಾರ !
ಅದಕೆ  ಸತ್ತವರು ಇವರು, ಇದಕೆ ಸತ್ತವರು ಇವರು !
ಜನಕಾಗಿ ಸತ್ತವರು ಯಾರು ? ಸಾಯಿಸಿದವರು ಯಾರು ?

- ಇದು ಬರೀ ಸಾಹಿತ್ಯ ಚರಿತ್ರೆಯಲ್ಲ ; ಕನ್ನಡದ ಇತಿಹಾಸ !

1 comment:

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.